
ಕೋಳ್ಯೂರು ವೈಭವ – ಇಪ್ಪತ್ತಾರನೆಯ ದಿನ
ಇಂದು (ನವೆಂಬರ್ 8, 2021) ಸಂಜೆ 6. 30 ಗಂಟೆಗೆ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಇಂದಿನ ಯಕ್ಷಗಾನ : ಕೀಚಕ ವಧೆ
ಭಾಗವತರು : ಬಲಿಪ ನಾರಾಯಣ ಭಾಗವತ
ಚೆಂಡೆ-ಮದ್ದಲೆ : ಚಿಪ್ಪಾರು ಕೃಷ್ಣಯ್ಯ ಬಲ್ಲಾಳ, ಪದ್ಯಾಣ ಶಂಕರನಾರಾಯಣ ಭಟ್
ಕೀಚಕ : ಶಿವರಾಮ ಜೋಗಿ ಬಿಸಿರೋಡು
ವಲಲ : ಕೆ. ಎಚ್. ದಾಸಪ್ಪ ರೈ ಸುದೇಷ್ಣೆ : ಹಳುವಳ್ಳಿ ಗಣೇಶ ಭಟ್ ವಿರಾಟರಾಜ : ವಸಂತಗೌಡ ಕಾಯರ್ತಡ್ಕ
ಕಂಕ ಪುರೋಹಿತ : ತಾರಾನಾಥ ವರ್ಕಾಡಿ
ಸೈರಂಧ್ರಿ : ಡಾ॥ ಕೋಳ್ಯೂರು ರಾಮಚಂದ್ರ ರಾವ್
ನಿರ್ದೇಶನ : ಡಾ॥ ಕೋಳ್ಯೂರು ರಾಮಚಂದ್ರ ರಾವ್
ನಿರ್ಮಾಣ : ಕೆ. ಶ್ರೀಧರ ರಾವ್

