ನಿಮ್ಮಲ್ಲೂ ಇಂತಹ ಹಳೆಯ ಫೋಟೋಗಳಿರಬಹುದು. ಈ ಫೋಟೋ ಯಾರು ಕಳುಹಿಸಿದ್ದೆಂದು ನೆನಪಿಲ್ಲ.
ಛಾಯಾಗ್ರಾಹಕರಿಗೊಂದು ಧನ್ಯವಾದ. ಈ ಫೋಟೋದಲ್ಲಿ ಹನ್ನೊಂದು ಮಹನೀಯರ ಮುಖಗಳು ಗೋಚರಿಸುತ್ತಿವೆ.
ಎಲ್ಲ ಮುಖಗಳನ್ನು ಗುರುತಿಸಿದರೆ ನಿಮಗೊಂದು ದೊಡ್ಡ ಸಲಾಂ. ಸುಮಾರು ಎಂಟು ಫೋಟೋಗಳನ್ನು ಗುರುತಿಸಿದರೆ ನಿಮ್ಮ ಯಕ್ಷಗಾನ ಜ್ಞಾನವನ್ನು ಮೆಚ್ಚಲೇಬೇಕು.
ಅರ್ಧದಷ್ಟು ಕಲಾವಿದರನ್ನು ಗುರುತಿಸಿದರೆ ನೀವು ಪರವಾಗಿಲ್ಲ. ನಿಮಗೆ ಯಕ್ಷಗಾನದ ಬಗ್ಗೆ ತಿಳುವಳಿಕೆ ಇದೆ ಎಂದು ಧಾರಾಳವಾಗಿ ಹೇಳಬಹುದು!
- ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಆದಿಸುಬ್ರಹ್ಮಣ್ಯ ದೇವಸ್ಥಾನದ ಅಂಗಣಕ್ಕೆ ನುಗ್ಗಿದ ನೀರು
- ಎಂಜಿನಿಯರ್ ಮತ್ತು ಅವರ ಕುಟುಂಬ ನದಿಗೆ ಹಾರಿ ಆತ್ಮಹತ್ಯೆ; ಡೆತ್ನೋಟ್ನಲ್ಲಿ ರೈಫಲ್ ಶೂಟಿಂಗ್ ಕೋಚ್ ವಿರುದ್ಧ ಆರೋಪ – ಲವ್ ಜಿಹಾದ್ ಶಂಕೆ
- ಬ್ಯಾರನ್ನನ್ನು ಎಲ್ಲಿ ಕೊಲ್ಲಬೇಕು”: ಟ್ರಂಪ್ ಅವರ ಪುತ್ರನ ತಲೆಗೆ 95 ಕೋಟಿ ರೂ. ಬಹುಮಾನ ಘೋಷಿಸಿದ ಇರಾನ್.
- ರಕ್ಷಣಾ ಸಚಿವಾಲಯದ ಅಧಿಕಾರಿಯಾಗಿದ್ದ ಹಾಗೂ ಮೂರು ತಿಂಗಳ ಗರ್ಭಿಣಿಯಾಗಿದ್ದ ಯುವತಿಯ ಅಕಾಲಿಕ ಸಾವು; ಅತ್ತೆ-ಮಾವಂದಿರ ವಿರುದ್ಧ ತನಿಖೆ
- ಗರ್ಭಪಾತದ ನಂತರ 3 ತಿಂಗಳ ಭ್ರೂಣವನ್ನು ಬಾತ್ರೂಮ್ ಕಿಟಕಿಯಿಂದ ಹೊರಗೆ ಎಸೆದ ಯುವತಿ


ಬಲಗಡೆಯಿಂದ – ಕೆ.ಗೋವಿಂದ ಭಟ್, ಬಣ್ಣದ ಮಹಾಲಿಂಗ, ಕುಂಬ್ಳೆ ಶ್ರೀಧರ್ ರಾವ್, ಹಾಸ್ಯಗಾರ ನಯನ ಕುಮಾರ್, ಚಿಪ್ಪಾರ್ ಕೃಷ್ಣಯ್ಯ ಬಲ್ಲಾಳ್, ಪುತ್ತೂರು ಶ್ರೀಧರ ಭಂಡಾರಿ, ಬಲಿಪ ನಾರಾಯಣ ಭಾಗವತರು.
ಕೆ.ಗೋವಿಂದ ಭಟ್, ಬಣ್ಣದ ಮಹಾಲಿಂಗ, ಕುಂಬ್ಳೆ ಶ್ರೀಧರ್ ರಾವ್, ನಯನ ಕುಮಾರ್, ಚಿಪ್ಪಾರ್ ಕೃಷ್ಣಯ್ಯ ಬಲ್ಲಾಳ್, ಪುತ್ತೂರು ಶ್ರೀಧರ ಭಂಡಾರಿ, ಬಲಿಪ ನಾರಾಯಣ ಭಾಗವತರು
ಸುಧೀಂದ್ರ ಶರ್ಮಾ