ಮಾನಸಿ ಸುಧೀರ್ .. ಹೌದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೀಕ್ಷಣೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿರುವ ವಿಡಿಯೋಗಳಲ್ಲಿ ಮಾನಸಿ ಸುಧೀರ್ ಅವರ ಹಾಡುಗಳು ಕೂಡಾ ಒಂದು. ಅವರ ಏನೀ ಅದ್ಭುತವೇ ಎಂಬ ಹಾಡು ಭಾರೀ ಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ವೀಕ್ಷಕರ ಸಂಖ್ಯೆಯಲ್ಲಿಯೂ ಕೂಡಾ ಜನಪ್ರಿಯತೆಯನ್ನು ಸಾಧಿಸಿತು.
ಈ ಏನೀ ಅದ್ಭುತವೇ ಎಂಬ ಹಾಡನ್ನು ಬರೆದವರು ಪ್ರಸಿದ್ಧ ಕವಿ ಬಿ. ಆರ್ . ಲಕ್ಷ್ಮಣ ರಾವ್. ಸಂಗೀತ ಸಂಯೋಜಿಸಿದವರು ಶ್ರೀ ಗುರುರಾಜ ಮಾರ್ಪಳ್ಳಿ. ಇಲ್ಲಿ ಮಾನಸಿ ಸುಧೀರ್ ಅವರ ಕಂಠದ ಇಂಪಿಗಿಂತಲೂ ಅಭಿನಯವೂ ಮುಖದ ಭಾವನೆಗಳೂ ಹೆಚ್ಚು ಇಷ್ಟವಾಗುತ್ತವೆ. ಆ ಮೂಲಕ ಅವರು ತಾನೊಬ್ಬ ಉತ್ತಮ ನಟಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲಾ ಹಾಡುಗಳಲ್ಲಿಯೂ ಅವರ ಅಭಿನಯವೇ ಗಮನ ಸೆಳೆಯುತ್ತದೆ.
- ಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು – ಇಲ್ಲಿದೆ ಅವರ ಕುರಿತಾದ ಸಂಪೂರ್ಣ ಮಾಹಿತಿ
- T20 ವಿಶ್ವಕಪ್ 2024 – ಭಾರತ ತಂಡದಲ್ಲಿ ರೋಹಿತ್ ಶರ್ಮ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕ, ಕೆ.ಎಲ್. ರಾಹುಲ್ ಇಲ್ಲ
- ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
- ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ
- ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ
ಭರತನಾಟ್ಯ ಪ್ರದರ್ಶನ ಮತ್ತು ಅವರು ತಮ್ಮ ಪತಿ ಸುಧೀರ್ ರಾವ್ ಕೊಡವೂರು ಅವರೊಂದಿಗೆ ನೃತ್ಯನಿಕೇತನ ಎಂಬ ಭರತನಾಟ್ಯ ಶಾಲೆಯನ್ನು ನಡೆಸುವ ನಿಬಿಡ ಕಾರ್ಯಗಳ ನಡುವೆ ಅವರ ಉಪನ್ಯಾಸಕ ವೃತ್ತಿಯೂ ಅವರು ಮೊದಲು ಕಲಿತಿದ್ದ ಸಂಗೀತವನ್ನು ಮರೆಮಾಡಿತು. ಆದರೆ ಕೊರೋನಾ ಲಾಕ್ ಡೌನ್ ಅವರ ಭರತನಾಟ್ಯ ಶಾಲೆಯ ತರಗತಿಗಳಿಗೆ ತಡೆಯುಂಟುಮಾಡಿದ್ದರಿಂದ ಅವರೊಳಗಿದ್ದ ಸಂಗೀತ ಜಾಗೃತಗೊಂಡಿತು.
- ಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು – ಇಲ್ಲಿದೆ ಅವರ ಕುರಿತಾದ ಸಂಪೂರ್ಣ ಮಾಹಿತಿ
- T20 ವಿಶ್ವಕಪ್ 2024 – ಭಾರತ ತಂಡದಲ್ಲಿ ರೋಹಿತ್ ಶರ್ಮ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕ, ಕೆ.ಎಲ್. ರಾಹುಲ್ ಇಲ್ಲ
- ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
- ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ
- ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ
ಒಂದೊಂದೇ ಅದ್ಭುತವಾದ ವೀಡಿಯೋಗಳು ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗತೊಡಗಿದವು. ಲಕ್ಷ ಸಂಖ್ಯೆಯ ವೀಕ್ಷಕರನ್ನೂ ತಲುಪಿತು. ಮಾನಸಿ ಸುಧೀರ್ ಕಿರುತೆರೆ ನಟಿಯೂ ಹೌದು. ಕೆಲವು ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಒಂದು ಹಾಡು ಅವರದೇ ಚಾನೆಲ್ ನಲ್ಲಿ ನೋಡಿ.
- ಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು – ಇಲ್ಲಿದೆ ಅವರ ಕುರಿತಾದ ಸಂಪೂರ್ಣ ಮಾಹಿತಿ
- T20 ವಿಶ್ವಕಪ್ 2024 – ಭಾರತ ತಂಡದಲ್ಲಿ ರೋಹಿತ್ ಶರ್ಮ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕ, ಕೆ.ಎಲ್. ರಾಹುಲ್ ಇಲ್ಲ
- ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
- ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ
- ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ
MAANASI SUDHIR….ADBHUTHA PRATHIBE.