Saturday, May 4, 2024
Homeಯಕ್ಷಗಾನಮಹನೀಯರ ಮಹಾ ನುಡಿ-ಭಾಗ 6 (ಶ್ರೀ ಚಂದ್ರಗಿರಿ ಅಂಬು) –  Chandragiri Ambu

ಮಹನೀಯರ ಮಹಾ ನುಡಿ-ಭಾಗ 6 (ಶ್ರೀ ಚಂದ್ರಗಿರಿ ಅಂಬು) –  Chandragiri Ambu

“ನಾನು ಕೂಡ್ಲು ಮೇಳದಲ್ಲಿದ್ದ ಸಮಯದಲ್ಲಿ ಒಮ್ಮೆ ಜೋಡಾಟ ಕಳೆದು ಮೇಳದವರು ಕೂಡ್ಲಿಗೆ ಹಿಂತಿರುಗಿದಾಗ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಾಲಯದ ಗರ್ಭಗುಡಿ  ಮುಚ್ಚಿತ್ತು.

ಅರ್ಚಕರು ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರಯಲಾಗಲಿಲ್ಲ. ಮನೆಯ ಹಾಗೂ ಪರಿಸರದ ಹಿರಿಯರು ಸೇರಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಬಾಗಿಲು ತೆರೆಯಲೇ ಇಲ್ಲ.

ಕೂಡ್ಲು ಸದಾಶಿವ ಶ್ಯಾನುಭಾಗರು ಬಹಳ ಸೌಮ್ಯದಿಂದ ‘ಕೃಷ್ಣಾ ನಾವು ಜಯಿಸಿ ಬಂದಿದ್ದೇವೆ. ಯಾಕೆ ಅಸಮಾಧಾನ?’ ಎಂದು ಹೇಳುವುದೇ ತಡ, ಒಮ್ಮೆಲೇ ಬಾಗಿಲು ತೆರೆಯಲ್ಪಟ್ಟಿತು. ಕೂಡ್ಲು ಮನೆತನದವರ ಧಾರ್ಮಿಕ ಶ್ರದ್ಧಾಭಕ್ತಿಗೆ ಇದೊಂದು ಉದಾಹರಣೆ” 

(ಶ್ರೀ ಚಂದ್ರಗಿರಿ ಅಂಬು, ಖ್ಯಾತ ಬಣ್ಣದ ವೇಷಧಾರಿ,ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments