ಸುಳ್ಯ ತಾಲೂಕು ರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಯಕ್ಷಗಾನ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ
- ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ
- ಮಹಿಳಾ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸಿದ ವ್ಯಕ್ತಿ: ಪ್ರಶ್ನಿಸಿದ ಮಹಿಳಾ ಟಿಟಿಇ ಮೇಲೆ ಹಲ್ಲೆ – ವ್ಯಕ್ತಿಯ ಬಂಧನ
- ಬರ್ತ್ ಡೇ ಕೇಕ್ನಲ್ಲಿ ಕೃತಕ ಸಿಹಿಕಾರಕ ಪತ್ತೆ: ಪಂಜಾಬ್ ಹುಡುಗಿಯ ಸಾವಿಗೆ ಕಾರಣವಾದ ಕೇಕ್: ಅಧಿಕೃತ ಮಾಹಿತಿ – ಬೇಕರಿ ಮಾಲೀಕರ ವಿರುದ್ಧ ಎಫ್ಐಆರ್
- ಚುನಾವಣೆಗೂ ಮುನ್ನವೇ ಲೋಕಸಭೆಯಲ್ಲಿ ಖಾತೆ ತೆರೆದ ಬಿಜೆಪಿ: ಸೂರತ್ ನಲ್ಲಿ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ – ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ
ಭವ್ಯಶ್ರೀ ಕುಲ್ಕುಂದ ಅವರು ಯಕ್ಷಗಾನದ ಪ್ರಸಿದ್ಧ ಮಹಿಳಾ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ. ಸಮಾರಂಭದಲ್ಲಿ ಸುಳ್ಯದ ಶಾಸಕರಾದ ಶ್ರೀ ಎಸ್. ಅಂಗರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.