ಮನುಷ್ಯ ಅಂದಮೇಲೆ ಅಲ್ಲಿ ಭಾವನಾತ್ಮಕ ಯೋಚನೆ ಮತ್ತು ಸಂಬಂಧಗಳು ಇರಲೇಬೇಕು. ಮಾನವನಿಗೆ ಮಾತ್ರವಲ್ಲ,ಪ್ರಪಂಚದ ಜೀವಿಗಳೆಲ್ಲವೂ ಒಂದು ರೀತಿಯ ಭಾವನಾ ಪ್ರಪಂಚದ ವರ್ತುಲದೊಳಗೆ ಸುತ್ತು ಹಾಕುತ್ತಿರುತ್ತವೆ.
ಅದು ಮನಸ್ಸಿನ ವಿಚಾರ. ಮನಸ್ಸು ಭಾವನಾತ್ಮಕವಾಗಿ ಯೋಚಿಸಿತೊಡಗಿದರೆ ಅಥವಾ ಅತಿಯಾದ ಭಾವುಕತನ ಎಂಬುದು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ?
ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ಅವರು ಈ ವಿಡಿಯೋದಲ್ಲಿ Emotions ಮತ್ತು ಅತಿಯಾದ ಭಾವನಾತ್ಮಕ ವಿಚಾರಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

