ಮನುಷ್ಯ ಅಂದಮೇಲೆ ಅಲ್ಲಿ ಭಾವನಾತ್ಮಕ ಯೋಚನೆ ಮತ್ತು ಸಂಬಂಧಗಳು ಇರಲೇಬೇಕು. ಮಾನವನಿಗೆ ಮಾತ್ರವಲ್ಲ,ಪ್ರಪಂಚದ ಜೀವಿಗಳೆಲ್ಲವೂ ಒಂದು ರೀತಿಯ ಭಾವನಾ ಪ್ರಪಂಚದ ವರ್ತುಲದೊಳಗೆ ಸುತ್ತು ಹಾಕುತ್ತಿರುತ್ತವೆ.
ಅದು ಮನಸ್ಸಿನ ವಿಚಾರ. ಮನಸ್ಸು ಭಾವನಾತ್ಮಕವಾಗಿ ಯೋಚಿಸಿತೊಡಗಿದರೆ ಅಥವಾ ಅತಿಯಾದ ಭಾವುಕತನ ಎಂಬುದು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ?
ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ಅವರು ಈ ವಿಡಿಯೋದಲ್ಲಿ Emotions ಮತ್ತು ಅತಿಯಾದ ಭಾವನಾತ್ಮಕ ವಿಚಾರಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ತಿಳಿಯಲು ಕೆಳಗಿನ ವಿಡಿಯೋ ನೋಡಿ
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ