ತಾಳಮದ್ದಳೆ ಪ್ರಿಯರಿಗೆ ಎಂಟು ದಿನಗಳ ಹಬ್ಬದೂಟ ಸಿಗಲಿದೆ.
ಜುಲೈ 30 ರಿಂದ ಆಗಸ್ಟ್ 6ರ ತನಕ ಎಡನೀರು ಮಠದಲ್ಲಿ ಈ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ವಿವರಗಳಿಗೆ ಚಿತ್ರವನ್ನು ಗಮನಿಸಿ.

ಈ ಎಂಟು ದಿನಗಳಲ್ಲಿ ಭೃಗುಶಾಪ, ಬಲಿದಾನ, ಶ್ರೀರಾಮ ವನಗಮನ, ಭೀಷ್ಮ ವಿಜಯ, ಊರ್ವಶಿ ಮತ್ತು ಉತ್ತರ, ವಾಲಿವಧೆ, ವಿಭೀಷಣ ಮತ್ತು ಅಂಗದ, ಶಲ್ಯ ಸಾರಥ್ಯ ಮೊದಲಾದ ಪ್ರಸಂಗಗಳ ತಾಳಮದ್ದಳೆ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ಪ್ರಕಟಿಸಿದ್ದಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

