ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ಕಲ್ಯಾಣತ್ರಯ (ಅಸಿಕಾ ಕಲ್ಯಾಣ, ರುಕ್ಮಿಣೀ ಕಲ್ಯಾಣ, ಜಾಂಬವತೀ ಕಲ್ಯಾಣ)
ಕಟೀಲು ಎರಡನೇ ಮೇಳ == ವಿಲಾಸ್ ಐಸ್ ಕ್ರೀಮ್ ಫ್ಯಾಕ್ಟರಿ, ನರಿಕೊಂಬು, ಬಂಟ್ವಾಳ – ಶ್ರೀ ಮಹಾದೇವಿ ಲಲಿತೋಪಾಖ್ಯಾನ
ಕಟೀಲು ಮೂರನೇ ಮೇಳ == ಗೋಕುಲ್ ಗಾರ್ಡನ್, ಸರ್ವೆ, ಪುತ್ತೂರು – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಖಡ್ಗೇಶರಿ ದೇವಸ್ಥಾನ, ಮಧ್ಯ, ಸುರತ್ಕಲ್ – ಕಲ್ಯಾಣತ್ರಯ (ಸೀತಾ ಕಲ್ಯಾಣ, ಜಾಂಬವತೀ ಕಲ್ಯಾಣ, ಪದ್ಮಾವತೀ ಕಲ್ಯಾಣ)
ಕಟೀಲು ಐದನೇ ಮೇಳ == ಶ್ರೀ ಮಂಜುನಾಥ ಕಾಲನಿ, ಕದ್ರಿ, ಮಂಗಳೂರು – ಏಕಾದಶಿ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಅರುಣೋದಯ ಯುವಕ ಮಂಡಲ, ಕಟ್ಟದಪಡ್ಪು, ಬಡಕೊಟ್ಟು, ಬಂಟ್ವಾಳ – ಸತ್ಯ ಹರಿಶ್ಚಂದ್ರ, ದಮಯಂತಿ ಪುನಃ ಸ್ವಯಂವರ
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ