ಕುಡುಪು ವಿವಿದೊದ್ದೇಶ ಸಹಕಾರಿ ಸಂಘ(ರಿ) ಕುಡುಪು
ಇದರ ವಾರ್ಷಿಕ ಮಹಾಸಭೆಯ ಪ್ರಯುಕ್ತ ದಿನಾಂಕ 30.07.2023 ರಂದು ಮದ್ಯಾಹ್ನ 2.30 ರಿಂದ ಶ್ರೀ ಕ್ಷೇತ್ರ ಕುಡುಪು ವಿನಲ್ಲಿ ಪೌರಾಣಿಕ ಯಕ್ಷಗಾನ
ಸಾಮ್ರಾಟ್ ನಹುಷೇಂದ್ರ
ಹಿಮ್ಮೇಳದಲ್ಲಿ :
ಭಾಗವತರು : ಶ್ರೀ ರಘುರಾಮ ಹೊಳ್ಳ ಪುತ್ತಿಗೆ , ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು
ಚೆಂಡೆ ಮದ್ದಲೆ : ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಶ್ರೀ ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ , ಕೌಶಿಕ್ ರಾವ್ ಪುತ್ತಿಗೆ, ಅಲೆವೂರಾಯ
ಮುಮ್ಮೇಳ :
▪️ಆಯು ಮಹಾರಾಜ, ಧರ್ಮರಾಯ : ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ
▪️ಹುಂಡಾಸುರ 1 : ರಾಧಾಕೃಷ್ಣ ನಾವಡ ಮಧೂರು
▪️ಹುಂಡಾಸುರ 2 : ಹರಿನಾರಾಯಣ ಭಟ್ ಎಡನೀರು
▪️ಬಲಗಳು : ಉಮೇಶ್ ಕುಪ್ಪೆಪದವು, ನಿಖಿಲ್ ಕೊಯಿಲ
▪️ಶಿವಮುನಿ, ಪಾಚಕ , ಸಖ: ಮಹೇಶ್ ಮಣಿಯಾಣಿ
▪️ದುರ್ಮುಖಿ : ಬಾಲಕೃಷ್ಣ ಮಿಜಾರು
▪️ಮೇಖಲೆ , ಭೀಮ : ಗಂಗಾಧರ ಪುತ್ತೂರು
▪️ವಸಿಷ್ಠ : ವಾದಿರಾಜ ಕಲ್ಲೂರಾಯ
▪️ಈಶ್ವರ , ಅಗಸ್ತ್ಯ : ರವಿ ಮುಂಡಾಜೆ
▪️ಪಾರ್ವತಿ : ರವಿ ಅಲೆವೂರಾಯ
▪️ಅಶೋಕ ಸುಂದರಿ : ಅರುಣ್ ಕೋಟ್ಯಾನ್
▪️ರಂಭೆ , ಶಚಿ : ಶರತ್ ಶೆಟ್ಟಿ ತೀರ್ಥಹಳ್ಳಿ
▪️ನಹುಷ 1 : ಚಂದ್ರಶೇಖರ ಧರ್ಮಸ್ಥಳ
▪️ನಹುಷ 2 : ಸುಬ್ರಾಯ ಹೊಳ್ಳ ಕಾಸರಗೋಡು
▪️ಯಯಾತಿ : ಅಕ್ಷಯ ಭಟ್ ಮೂಡಬಿದಿರೆ
▪️ದೃಢವರ್ಮ : ಗಣೇಶ್ ಶೆಟ್ಟಿ ಅರಳ
▪️ಬ್ರಹಸ್ಫತಿ : ಶಂಭಯ್ಯ ಭಟ್ ಕಂಜರ್ಪಣೆ
ಸರ್ವರಿಗೂ ಆದರದ ಸ್ವಾಗತ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

