ಮೇಳಗಳ ಇಂದಿನ (12.12.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ತಂತ್ರಾಡಿ ಬಾಯಾರ್ ಬೆಟ್ಟಿನ ಶ್ರೀ ಲಕ್ಷ್ಮಿ ನಿಲಯದ ವಠಾರದಲ್ಲಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಸದನ
ಕಟೀಲು ಎರಡನೇ ಮೇಳ == ಲಲಿತಾನಿವಾಸ, ಆದ್ಯಪಾಡಿ ಬಜಪೆ ಮುರನಗರದಲ್ಲಿ
ಕಟೀಲು ಮೂರನೇ ಮೇಳ== ಶ್ರೀ ಮಹಮ್ಮಾಯೀ ದೇವಸ್ಥಾನ ಮೂರುಕಾವೇರಿ
ಕಟೀಲು ನಾಲ್ಕನೇ ಮೇಳ == ರವಿ ನಿವಾಸ, ಎರ್ಮಾಳು ತೆಂಕ ವಯಾ ಪಡುಬಿದ್ರಿ
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ
ಕಟೀಲು ಆರನೇ ಮೇಳ == ಅನುಗ್ರಹ ಹೌಸ್, ಎ. ಎಲ್. ಎನ್ ಲೇಔಟ್ ಎಕ್ಕಾರು ಗುಡ್ಡೆಸಾನದ ಬಳಿ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ರತ್ನಗಿರಿ ಶೇರ್ಡಿ ಕಕ್ಕಂಜೆ
ಹನುಮಗಿರಿ ಮೇಳ == ಶ್ರೀ ಬಡಗು ಮಹಾಗಣಪತಿ ದೇವಸ್ಥಾನ ಆಲಂಗಾರು ಮೂಡಬಿದಿರೆ – ಶ್ರೀಮತಿ ಪರಿಣಯ, ಉಷಾ ಪರಿಣಯ
ಶ್ರೀ ಪೆರ್ಡೂರು ಮೇಳ == ಯಡಾಡಿ ಮತ್ಯಾಡಿ ಅರುಣ್ ಕುಮಾರ್ ಹೆಗ್ಡೆ ಮನೆ ವಠಾರ – ಸುಧನ್ವ, ಸುದರ್ಶನ, ಕನಕಾಂಗಿ ಕಲ್ಯಾಣ
ಶ್ರೀ ಮಾರಣಕಟ್ಟೆ ಮೇಳ ‘ಎ’ == ಬೆಳ್ಳಾಡಿ ಹುಣ್ಸೆಡಿ ಮನೆ, ಸೇನಾಪುರ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಬೆಳ್ಳಾಡಿ ಹುಣ್ಸೆಡಿ ಮನೆ, ಸೇನಾಪುರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ವಾಲ್ತೂರು ಮೇಲ್ ಜೋರ್ ಮಕ್ಕಿ ಮನೆ – ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಜೋಡಾಟ
ಶ್ರೀ ಪಾವಂಜೆ ಮೇಳ == ವಿಷ್ಣುಮೂರ್ತಿ ದೇವಸ್ಥಾನ ಕಳಂಜ – ಶ್ರೀ ದೇವಿ ಮಹಾತ್ಮೆ
ಶ್ರೀ ಕಮಲಶಿಲೆ ಮೇಳ == ಹೊಸ್ಮೆಂದು ಯಳಬೇರು
ಶ್ರೀ ಅಮೃತೇಶ್ವರೀ ಮೇಳ, ಕೋಟ == ಗುಡ್ಡಿ ಶಾಲೆ ವಠಾರ, ಪಾರಂಪಳ್ಳಿ ಪಡುಕೆರೆ
ಶ್ರೀ ಸೌಕೂರು ಮೇಳ == ವಾಲ್ತೂರು ಮೇಲ್ ಜೋರ್ ಮಕ್ಕಿ ಮನೆ – ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಜೋಡಾಟ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ನೀರ್ಚಾಲು ಶಾಲಾ ವಠಾರ – ನಾಗರಪಂಚಮಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೊರ್ಲಾಳಿ ಶ್ರೀ ಚಿತ್ತೇರಿ ದೇವಸ್ಥಾನ ವಠಾರ – ಮಂತ್ರ ಮಾಂಗಲ್ಯ
ಶ್ರೀ ಹಿರಿಯಡಕ ಮೇಳ == ಅಂಜಾರು ಮಠದ ಬಳಿ – ಮಂತ್ರದ ಮಾಂಗಲ್ಯ (ತುಳು)
ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸಿಗಂದೂರು ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ ಉಪ್ಪುಂದ
ಶ್ರೀ ನೀಲಾವರ ಮೇಳ == ಕುಂಜಾಲು ಆರೂರು ಕ್ರಾಸ್ ರಿಕ್ಷಾ ಸ್ಟಾಂಡ್ ಬಳಿ – ರಕ್ತ ನೈವೇದ್ಯ
ಶ್ರೀ ಹಟ್ಟಿಯಂಗಡಿ ಮೇಳ == ಕುಂಭಾಶಿ ಕೊರವಡಿ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಶ್ರೀ ದೇವಿ ದೇವಸ್ಥಾನ ಉದಯನಗರ – ಗಗನ ತಾರೆ
ಶ್ರೀ ಬೋಳಂಬಳ್ಳಿ ಮೇಳ== ಗುಡಿ ಮಹಾಲಿಂಗೇಶ್ವರ ದೇವಸ್ಥಾನ ಕಾಲ್ತೋಡು – ಯಮಲೀಲೆ
ಶ್ರೀ ಬಪ್ಪನಾಡು ಮೇಳ == ಪಂಜುರ್ಲಿ ಭಂಡಾರದ ಮನೆ, ಬೊಂಡಾಲ – ಶ್ರೀ ದೇವಿ ಮಹಾತ್ಮೆ
ಶ್ರೀ ಗೆಜ್ಜೆಗಿರಿ ಮೇಳ == ಬೆಳುವಾಯಿ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು.
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
- ಮಂಜೇಶ್ವರದ ಕುಂಜತ್ತೂರಿನಲ್ಲಿ ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ದುರ್ಮರಣ