ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ 11.11.2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ.
ಸಂಜೆ ಗಂಟೆ 7ರಿಂದ 12 ರ ತನಕ ಶ್ರೀ ಶನೀಶ್ವರ ಮಹಾತ್ಮೆ
ಎಂಬ ಸೇವೆ ಬಯಲಾಟ ಜರುಗಲಿದೆ.


ಇಂದಿನ ಸೇವಾಕರ್ತರು
- ಶ್ರೀ ದಯಾನಂದ ಶೆಟ್ಟಿ ಮತ್ತು ಮನೆಯವರು ತಂತ್ರಾಡಿ ಮೂಡುಜೆಡ್ಡು, ಅಮ್ಮಶ್ರೀ ನಿಲಯ, ಮಂದಾರ್ತಿ ಉಡುಪಿ ತಾಲೂಕು
- ಶ್ರೀ ದಿನೇಶ್ ಭಂಡಾರ್ಕರ್,ವಿ ಜ್ಹೋನ್ ಇಂಟೀರಿಯರ್ಸ್ & ಎಸ್ಟೋರಿಯರ್ಸ್, ಬನಶಂಕರಿ 3ನೇ ಹಂತ ಬೇಂಗಳೂರು
-
-
- ಗರ್ಭಪಾತದ ನಂತರ 3 ತಿಂಗಳ ಭ್ರೂಣವನ್ನು ಬಾತ್ರೂಮ್ ಕಿಟಕಿಯಿಂದ ಹೊರಗೆ ಎಸೆದ ಯುವತಿ
- ಸಹಪಾಠಿಯೊಬ್ಬನ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ನಿಂದ ಬೇಸತ್ತು ಯುವತಿ ಆತ್ಮಹತ್ಯೆ
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
