Wednesday, May 8, 2024
Homeಕೃಷಿ'ಅಡಿಕೆಯಲ್ಲಿ ಸಸ್ಯ ಅರೋಗ್ಯ ನಿರ್ವಹಣೆ' - ನಾಳೆ ಸಿ.ಪಿ.ಸಿ.ಆರ್.ಐ ವಿಟ್ಲದಲ್ಲಿ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ...

‘ಅಡಿಕೆಯಲ್ಲಿ ಸಸ್ಯ ಅರೋಗ್ಯ ನಿರ್ವಹಣೆ’ – ನಾಳೆ ಸಿ.ಪಿ.ಸಿ.ಆರ್.ಐ ವಿಟ್ಲದಲ್ಲಿ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ 

‘ಅಡಿಕೆಯಲ್ಲಿ ಸಸ್ಯ ಅರೋಗ್ಯ ನಿರ್ವಹಣೆ’ ಎಂಬ ವಿಷಯದ ಬಗ್ಗೆ ನಾಳೆ ದಿನಾಂಕ 27.08.2022ರಂದು ಶನಿವಾರ ಪೂರ್ವಾಹ್ನ 10 ಘಂಟೆಯಿಂದ ಸಿ.ಪಿ.ಸಿ.ಆರ್.ಐ ವಿಟ್ಲದಲ್ಲಿ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10 ಘಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. 10.45ರಿಂದ ವಿವಿಧ ವಿಷಯಗಳ ಬಗ್ಗೆ  ಕಾರ್ಯಕ್ರಮ ನಡೆಯಲಿದೆ.

ಅಪರಾಹ್ನ 2 ಘಂಟೆಯಿಂದ 3 ಘಂಟೆಯ ವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments