Sunday, May 19, 2024
Homeಇಂದಿನ ಕಾರ್ಯಕ್ರಮಇಂದು ಉಜಿರೆಯ ಯಕ್ಷ ಸಪ್ತಾಹದಲ್ಲಿ 'ಗದಾಯುದ್ಧ' ತಾಳಮದ್ದಳೆ

ಇಂದು ಉಜಿರೆಯ ಯಕ್ಷ ಸಪ್ತಾಹದಲ್ಲಿ ‘ಗದಾಯುದ್ಧ’ ತಾಳಮದ್ದಳೆ

ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.

ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.

ಇಂದು ‘ಗದಾಯುದ್ಧ’ ಎಂಬ ಪ್ರಸಂಗದ ತಾಳಮದ್ದಳೆ  ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ. 

ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಚಿತ್ರ ನೋಡಿ. 

ಜುಲೈ 24 ರಂದು ಸಂಜೆ 5.45  ಗಂಟೆಗೆ,

ಪ್ರಸಂಗ – ಗದಾಯುದ್ಧ    

ಹಿಮ್ಮೇಳ:  ಪುತ್ತಿಗೆ ರಘುರಾಮ ಹೊಳ್ಳ, ಬಿ.ಸೀತಾರಾಮ ತೋಳ್ಪಾಡಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ನಂದಕುಮಾರ ಉಜಿರೆ
ಮುಮ್ಮೇಳ: ಉಜಿರೆ ಅಶೋಕ ಭಟ್, ವಿಷ್ಣುಶರ್ಮ ವಾಟೆಪಡ್ಪು, ಕೆ.ಸುರೇಶ ಕುದ್ರೆಂತ್ತಾಯ, ಕೊಳ್ತಿಗೆ ನಾರಾಯಣ ಗೌಡ, ಡಾ.ಸಿಬಂತಿ ಪದ್ಮನಾಭ ಕೆ.ವಿ, ಆರತಿ ಪಟ್ರಮೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments