ಯಾವುದೇ ವಿದ್ಯುದೀಪದ ಬೆಳಕು ಬಣ್ಣಬಣ್ಣದ ಬಲ್ಬುಗಳ ಝಗಮಗಿಸುವಿಕೆಯನ್ನು ಬಳಸದೆ ಹಣತೆಯ ಬೆಳಕಲ್ಲಿ ನೃತ್ಯ ಮಾಡುವ ವಿಭಿನ್ನ ಪ್ರಯೋಗವನ್ನು ಸದಾ ನೃತ್ಯದಲ್ಲಿ ಹೊಸತನ್ನು ಅನ್ವೇಷಿಸುವ ಮಂಜುಳಾ ಸುಬ್ರಹ್ಮಣ್ಯ ಮಾಡಿ ತೋರಿಸಿದರು. ಅವರು ಮತ್ತು ನಾಟ್ಯರಂಗದ ಕಲಾವಿದರು ಈ ನೃತ್ಯವನ್ನು ದೀಪಾವಳಿ ಹಬ್ಬದ ಸಂಭ್ರಮದೊಡನೆ ಹಣತೆಯ ಬೆಳಕಲ್ಲಿ ಪ್ರದರ್ಶಿಸಿದರು. ಹ್ಯಾಟ್ಸ್ ಆಫ್ ಮಂಜುಳಾ ಮತ್ತು ತಂಡ. ನೃತ್ಯದ ಲಿಂಕ್ ಕೆಳಗಡೆ ಇದೆ.
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ