
ಯಾವುದೇ ವಿದ್ಯುದೀಪದ ಬೆಳಕು ಬಣ್ಣಬಣ್ಣದ ಬಲ್ಬುಗಳ ಝಗಮಗಿಸುವಿಕೆಯನ್ನು ಬಳಸದೆ ಹಣತೆಯ ಬೆಳಕಲ್ಲಿ ನೃತ್ಯ ಮಾಡುವ ವಿಭಿನ್ನ ಪ್ರಯೋಗವನ್ನು ಸದಾ ನೃತ್ಯದಲ್ಲಿ ಹೊಸತನ್ನು ಅನ್ವೇಷಿಸುವ ಮಂಜುಳಾ ಸುಬ್ರಹ್ಮಣ್ಯ ಮಾಡಿ ತೋರಿಸಿದರು. ಅವರು ಮತ್ತು ನಾಟ್ಯರಂಗದ ಕಲಾವಿದರು ಈ ನೃತ್ಯವನ್ನು ದೀಪಾವಳಿ ಹಬ್ಬದ ಸಂಭ್ರಮದೊಡನೆ ಹಣತೆಯ ಬೆಳಕಲ್ಲಿ ಪ್ರದರ್ಶಿಸಿದರು. ಹ್ಯಾಟ್ಸ್ ಆಫ್ ಮಂಜುಳಾ ಮತ್ತು ತಂಡ. ನೃತ್ಯದ ಲಿಂಕ್ ಕೆಳಗಡೆ ಇದೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
