
ಕೋಳ್ಯೂರು ವೈಭವ – ಇಪ್ಪತ್ತಾರನೆಯ ದಿನ
ಇಂದು (ನವೆಂಬರ್ 8, 2021) ಸಂಜೆ 6. 30 ಗಂಟೆಗೆ
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!
ಇಂದಿನ ಯಕ್ಷಗಾನ : ಕೀಚಕ ವಧೆ
ಭಾಗವತರು : ಬಲಿಪ ನಾರಾಯಣ ಭಾಗವತ
ಚೆಂಡೆ-ಮದ್ದಲೆ : ಚಿಪ್ಪಾರು ಕೃಷ್ಣಯ್ಯ ಬಲ್ಲಾಳ, ಪದ್ಯಾಣ ಶಂಕರನಾರಾಯಣ ಭಟ್
ಕೀಚಕ : ಶಿವರಾಮ ಜೋಗಿ ಬಿಸಿರೋಡು
ವಲಲ : ಕೆ. ಎಚ್. ದಾಸಪ್ಪ ರೈ ಸುದೇಷ್ಣೆ : ಹಳುವಳ್ಳಿ ಗಣೇಶ ಭಟ್ ವಿರಾಟರಾಜ : ವಸಂತಗೌಡ ಕಾಯರ್ತಡ್ಕ
ಕಂಕ ಪುರೋಹಿತ : ತಾರಾನಾಥ ವರ್ಕಾಡಿ
ಸೈರಂಧ್ರಿ : ಡಾ॥ ಕೋಳ್ಯೂರು ರಾಮಚಂದ್ರ ರಾವ್
ನಿರ್ದೇಶನ : ಡಾ॥ ಕೋಳ್ಯೂರು ರಾಮಚಂದ್ರ ರಾವ್
ನಿರ್ಮಾಣ : ಕೆ. ಶ್ರೀಧರ ರಾವ್

