ಹೆಸರು: ಎಂ. ಎ. ನಾಯ್ಕ (ಮಂದಾರ್ತಿ ಅಣ್ಣು ನಾಯ್ಕ)
ಜನನ ಸ್ಥಳ: ಮಂದಾರ್ತಿ
ತಂದೆ ತಾಯಿ: ಶ್ರೀ ಕರಿಯ ಮರಕಾಲ, ಶ್ರೀಮತಿ ಬುಡ್ದು
ರಂಗಪ್ರವೇಶ: 1964
ಅನುಭವ: 40 ವರ್ಷಕ್ಕೂ ಮೇಲ್ಪಟ್ಟು (ಅಮೃತೇಶ್ವರಿ ಮೇಳದಲ್ಲಿ 16 ವರ್ಷ, ಮಂದಾರ್ತಿ ಮೇಳದಲ್ಲಿ 15 ವರ್ಷ, ಮೂಲ್ಕಿ ಮೇಳ, ಶಿರಸಿ ಮೇಳವೇ ಮೊದಲಾದ ಮೇಳಗಳಲ್ಲಿ)

ವಿದೇಶ ಪ್ರವಾಸ: ಎರಡು ಬಾರಿ ಸ್ವಿಟ್ಜರ್ಲೆಂಡ್ ಹಾಗೂ ಹಾಂಕಾಂಗ್, ಜರ್ಮನಿ, ಪೋಲೆಂಡ್ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.
ಜನಮೆಚ್ಚುಗೆ ಗಳಿಸಿದ ಪಾತ್ರಗಳು: ಸೀತೆ, ಮಂಡೋದರಿ, ಚಂದ್ರಮತಿ, ಸಾವಿತ್ರಿ, ದಮಯಂತಿ ಮೊದಲಾದ ಸೌಮ್ಯ ಸ್ತ್ರೀ ಪಾತ್ರಗಳು ಮತ್ತು ರುಚಿಮತಿ, ರುಕ್ಮಿಣಿ, ದಾಕ್ಷಾಯಣಿ, ದ್ರೌಪದಿ
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಕೋಟ ವೈಕುಂಠ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಬಿ.ವಿ. ಆಚಾರ್ಯ ಪ್ರಶಸ್ತಿ, ಅರಾಟೆ ಮಂಜುನಾಥ ಸಂಸ್ಮರಣಾ ಪ್ರಶಸ್ತಿ ಮೊದಲಾದ ಹಲವಾರು ಪ್ರಶಸ್ತಿ ಸನ್ಮಾನಗಳು
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
