ಇತ್ತೀಚಿಗೆ ನಿಧನರಾದ ವಯಲಿನ್ ದಂತಕಥೆ ಪದ್ಮಭೂಷಣ ಟಿ. ಎನ್. ಕೃಷ್ಣನ್ ಮತ್ತು ಅವರ ಪುತ್ರಿ ವಿಜಿ ಕೃಷ್ಣನ್ ಅವರ ದ್ವಂದ್ವ ಪಿಟೀಲು ವಾದನ ಕಚೇರಿ ತುಂಬಾ ಪ್ರಸಿದ್ದಿಯನ್ನು ಪಡೆದಿತ್ತು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಅಪ್ಪ, ಮಗಳು ಇಬ್ಬರೂ ಜೊತೆಯಾಗಿ ದೇಶಾದ್ಯಂತ ಹಲವಾರು ದ್ವಂದ್ವ ನುಡಿಸುವಿಕೆಯ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದರು. ಮಗಳು ವಿಜಿ ಕೃಷ್ಣನ್ ಅವರಿಗೆ ತಂದೆ ಟಿ. ಎನ್. ಕೃಷ್ಣನ್ ಅವರೇ ಗುರುವಾಗಿದ್ದರು.
ತಂದೆ ಹಾಗೂ ಗುರು ಟಿ. ಎನ್. ಕೃಷ್ಣನ್ ಅವರೇ ನನ್ನ ಪಾಲಿಗೆ ಹೀರೋ ಆಗಿದ್ದರು ಎಂದು ಪುತ್ರಿ ವಿಜಿ ಕೃಷ್ಣನ್ ಭಾವುಕರಾಗಿ ನುಡಿಯುತ್ತಾರೆ. ಅವರು ಇಬ್ಬರೂ ಒಟ್ಟಿಗೆ ನಡೆಸಿದ್ದ ಪಿಟೀಲು ವಾದನ ಕಚೇರಿಯ ವೀಡೀಯೋ ಲಿಂಕ್ ಕೆಳಗಡೆ ಇದೆ.