Friday, September 20, 2024
Homeಯಕ್ಷಗಾನಕುರಿಯ ಪ್ರತಿಷ್ಠಾನದಿಂದ ಇಂದು ತಾಳಮದ್ದಳೆ - ಶಾಪಾನುಗ್ರಹ 

ಕುರಿಯ ಪ್ರತಿಷ್ಠಾನದಿಂದ ಇಂದು ತಾಳಮದ್ದಳೆ – ಶಾಪಾನುಗ್ರಹ 

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಆಯೋಜಿಸುತ್ತಿರುವ ತಾಳಮದ್ದಳೆ ಸಪ್ತಾಹದ ನಾಲ್ಕನೆಯ ತಾಳಮದ್ದಳೆ ಇಂದು ಮಂಗಳವಾರ, 15.06.2021ರಂದು ರಾತ್ರಿ 7ರಿಂದ 9.30ರ ವರೆಗೆ ನಡೆಯಲಿದೆ. ನೇರಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ವಿವರ ಕೆಳಗಡೆ ಇದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments