ಇತ್ತೀಚಿಗೆ ಮೂರು ದಿನಗಳ ಹಿಂದೆ ಮುಸ್ಲಿಂ ಜಿಹಾದಿಗಳ ಸಂಚಿಗೆ ಬಲಿಯಾದ, ಕಾಸರಗೋಡಿನ ಬದಿಯಡ್ಕದಲ್ಲಿ ಸಹಸ್ರಾರು ರೋಗಿಗಳ ಸೇವೆ ಮಾಡಿದ ಜನಾನುರಾಗಿ ದಂತವೈದ್ಯ ಡಾ.ಕೃಷ್ಣಮೂರ್ತಿಯವರಿಗೆ ನಿನ್ನೆ ಗೌರವ ಸಲ್ಲಿಸಲಾಗಿದೆ.
ನಿನ್ನೆ ಅವರ ಅಂತ್ಯಕ್ರಿಯೆ ಬದಿಯಡ್ಕದಲ್ಲಿ ನಡೆಯಿತು. ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸಾವಿರಾರು ಜನರು ಸೇರಿದ್ದರು

ನಂತರ ನಡೆದ ಪ್ರತಿಭಟನಾ ಸಮಯದಲ್ಲಿ ಕೂಡಾ ವೈದ್ಯರ ಅಭಿಮಾನಿಗಳು ಹೇರಳ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಡಾಕ್ಟರ್ ಕೃಷ್ಣಮೂರ್ತಿಯವರ ಸವಿನೆನಪಿಗಾಗಿ ಡಾಕ್ಟರ್ ಕ್ಲಿನಿಕ್ ಬಳಿಯ ಟ್ಯಾಕ್ಸಿ ಸ್ಟ್ಯಾಂಡ್ ಅನ್ನು ಡಾ.ಕೃಷ್ಣಮೂರ್ತಿ ಸ್ಮಾರಕ ಟ್ಯಾಕ್ಸಿ ಸ್ಟ್ಯಾಂಡ್, ಬದಿಯಡ್ಕ ಎಂದು ಹೆಸರಿಸಲಾಗಿದೆ.
ವೈದ್ಯರನ್ನು ಎಲ್ಲರೂ ಗೌರವಿಸುತ್ತಿದ್ದರು, ಆದರೆ ಅವರು ಜಿಹಾದಿಗಳ ಕುತಂತ್ರಕ್ಕೆ ಬಲಿಯಾಗಿದ್ದರು.

