ಪುತಿನ ಅವರ “ಹರಿಣಾಭಿಸರಣ”
ಬಹಳ ಸುಂದರ ಪದ್ಯಗಳಿರುವ ಈ ಗೀತನಾಟಕವನ್ನು ಯಕ್ಷಗಾನ ರೂಪಕವಾಗಿ ಪ್ರಸ್ತುತಪಡಿಸಲಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ, ಈ ಗೀತನಾಟಕದ ಪದ್ಯಗಳು ನೇರವಾಗಿ ಯಕ್ಷಗಾನದ ಛಂದಸ್ಸಿನಲ್ಲಿಲ್ಲ.
ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರು ಬಹಳ ಶ್ರಮ ಹಾಕಿ ಹರಿಣಾಭಿಸರಣ ವನ್ನು ಯಕ್ಷಗಾನಕ್ಕೆ ಅಳವಡಿಸಿ ಪ್ರಪ್ರಥಮ ಪ್ರಯೋಗವಾಗಿ ಪ್ರಸ್ತುತಪಡಿಸಲಿದ್ದಾರೆ.
ಸಾಹಿತ್ಯಪ್ರೇಮಿಗಳಿಗೂ, ಯಕ್ಷಪ್ರೇಮಿಗಳಿಗೂ ಇದೊಂದು ವಿನೂತನ ರಸಾನುಭವ.
ಇಂಥ ಅಪರೂಪದ ಕಾರ್ಯಕ್ರಮ ದಿನಾಂಕ 17-07-2022 ರವಿವಾರ ಸಂಜೆ 7:00 ಕ್ಕೆ ಪ್ರಸಾರವಾಗಲಿದೆ.
ಸಂಗೀತ ಸಂಯೋಜನೆ ಮತ್ತು ಭಾಗವತಿಕೆ: ಶ್ರೀ ಅನಂತ ಹೆಗಡೆ, ದಂತಳಿಗೆಮದ್ದಳೆ: ಶ್ರೀ ಅನಂತ ಪದ್ಮನಾಭ ಫಾಟಕ್ಚಂಡೆ: ಶ್ರೀ ಪ್ರಸನ್ನ ಹೆಗ್ಗಾರ
ಮುಮ್ಮೇಳ: ಶ್ರೀರಾಮ: ಶ್ರೀ ಸಂಜಯ ಬೆಳೆಯೂರು ಸೀತೆ: ಶ್ರೀ ಸದಾಶಿವ ಭಟ್, ಮಲವಳ್ಳಿ, ಲಕ್ಷ್ಮಣ: ಶ್ರೀ ನಾಗರಾಜ ಭಟ್, ಕುಂಕಿಪಾಲ್ ರಾವಣ: ಶ್ರೀ ಶಶಾಂಕ ಕಾಶಿ, ಹರಿಣ: ಕುಮಾರಿ ಅಭಿಜ್ಞಾ.
ಕಾರ್ಯಕ್ರಮ ನಿರ್ಮಾಣ ಮತ್ತು ನಿರೂಪಣೆ: ಶ್ರೀಮತಿ ಅಲಕಾ ಕಟ್ಟೇಮನೆ.
ಜೊತೆಗೂಡಿ ಕಾರ್ಯಕ್ರಮವನ್ನು ವೀಕ್ಷಿಸೋಣ. ಕಾರ್ಯಕ್ರಮ ವೀಕ್ಷಿಸಲು ಕೆಳಗಿನ link ಬಳಸಿ.
- ಸಹಪಾಠಿಯೊಬ್ಬನ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ನಿಂದ ಬೇಸತ್ತು ಯುವತಿ ಆತ್ಮಹತ್ಯೆ
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ

