ಪುತ್ತೂರಿನಲ್ಲಿ ಹನುಮಗಿರಿ ಮೇಳದವರಿಂದ ಎರಡು ದಿನಗಳಲ್ಲಿ ಎರಡು ಯಕ್ಷಗಾನ ಬಯಲಾಟ ನಡೆಯಲಿದೆ.
ಕಾಯಕಲ್ಪ ಮತ್ತು ಇಂದ್ರಪ್ರಸ್ಥ ಎಂಬ ಎರಡು ಪ್ರಸಂಗಗಳನ್ನು ಹನುಮಗಿರಿ ಮೇಳದ ಕಲಾವಿದರು ಪ್ರದರ್ಶಿಸಲಿದ್ದಾರೆ.
ದಿನಾಂಕ 04-12-2023ನೇ ಸೋಮವಾರ ‘ಕಾಯಕಲ್ಪ’ ಮತ್ತು ದಿನಾಂಕ 05-12-2023ನೇ ಮಂಗಳವಾರ ‘ಇಂದ್ರಪ್ರಸ್ಥ’ ಎಂಬ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವರಗಳಿಗೆ ಚಿತ್ರವನ್ನು ನೋಡಿ.

- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

