13.11.2022ರ ಆದಿತ್ಯವಾರ ದೇಲಂಪಾಡಿಯಲ್ಲಿ “ಯಕ್ಷ ಕಲಾರವ”
13.11.2022ರ ಆದಿತ್ಯವಾರ ದೇಲಂಪಾಡಿಯಲ್ಲಿ “ವಿಶ್ವವಿನೋದ ಯಕ್ಷ ಕಲಾರವ” ಕಾರ್ಯಕ್ರಮ ನಡೆಯಲಿದೆ.
ಯಕ್ಷಗಾನ ಪ್ರಸಂಗಕರ್ತರು, ಭಾಗವತರು ಮತ್ತು ಯಕ್ಷಗಾನ ಗುರುಗಳಾದ ಶ್ರೀ ವಿಶ್ವವಿನೋದ ಬನಾರಿಯವರ ಅಭಿನಂದನಾ ಸಮಾರಂಭ “ವಿಶ್ವವಿನೋದ ಯಕ್ಷ ಕಲಾರವ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆ ದಿನವಿಡೀ ಹಮ್ಮಿಕೊಳಲಾಗಿದೆ.
ಪೂರ್ವಾಹ್ನ 8 ಘಂಟೆಯಿಂದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನ ಆರಂಭವಾಗಲಿರುವ ಈ ಕಾರ್ಯಕ್ರಮ ವಿವಿಧ ರೀತಿಯ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳನ್ನು ಒಳಗೊಂಡಿದೆ.
ಕಾರ್ಯಕ್ರಮದ ಎಲ್ಲಾ ವಿವಿಚಾರಗಳಿಗಾಗಿ ಮೇಲಿನ ಚಿತ್ರವನ್ನು ನೋಡಿ.


- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

