ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಂಭ್ರಮ, ಸಡಗರ. ಪಟಾಕಿಗಳ ಸದ್ದು ಜೋರಾಗಿ ಕೇಳಿಸುತ್ತಿದೆ.

ಆದರೆ ಈ ಸಂಭ್ರಮದಲ್ಲಿ ಮೈಮರೆತು ನಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿನ್ನೆ ದೇಶಾದ್ಯಂತ ಪಟಾಕಿಗಳು ಸ್ಪೋಟಗೊಂಡು ಹಲವಾರು ಅನಾಹುತಗಳು ಆದ ಬಗ್ಗೆ ವರದಿಯಾಗಿವೆ.
ಮಾತ್ರವಲ್ಲದೆ ಕೆಲವೊಂದು ಕಳಪೆ ಗುಣಮಟ್ಟದ ಪಟಾಕಿಗಳು ಕೈಯಲ್ಲೇ ಸ್ಪೋಟಿಸುವುದು ಕಂಡುಬರುತ್ತಿವೆ. ಈ ಬಗ್ಗೆ ಹಲವಾರು ಜನ ಹೇಳಿಕೊಂಡಿದ್ದಾರೆ.
ಸಣ್ಣ ಸಣ್ಣ ನೆಲಚಕ್ರ, ದುರುಸು (ಹೂಮಳೆ ಪಟಾಕಿ) ಮೊದಲಾದುವುಗಳು ಕೈಯಲ್ಲೇ ಸ್ಪೋಟಿಸುತ್ತಿರುವ ಕೆಲವು ಘಟನೆಗಳು ಕಂಡುಬಂದಿವೆ. ಅದಕ್ಕೆ ನಾನೇ ಸ್ವತಃ ಸಾಕ್ಷಿಯಾಗಿದ್ದೇನೆ.

ಆದುದರಿಂದ ಎಲ್ಲರೂ ಆದಷ್ಟು ಕೈಯಿಂದ ನೇರವಾಗಿ ಮುಟ್ಟುವುದನ್ನು ನಿಲ್ಲಿಸಿ. ಸಂಭಾವ್ಯ ಅಪಾಯವನ್ನು ತಪ್ಪಿಸಿ.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

