ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಂಭ್ರಮ, ಸಡಗರ. ಪಟಾಕಿಗಳ ಸದ್ದು ಜೋರಾಗಿ ಕೇಳಿಸುತ್ತಿದೆ.
ಆದರೆ ಈ ಸಂಭ್ರಮದಲ್ಲಿ ಮೈಮರೆತು ನಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿನ್ನೆ ದೇಶಾದ್ಯಂತ ಪಟಾಕಿಗಳು ಸ್ಪೋಟಗೊಂಡು ಹಲವಾರು ಅನಾಹುತಗಳು ಆದ ಬಗ್ಗೆ ವರದಿಯಾಗಿವೆ.
ಮಾತ್ರವಲ್ಲದೆ ಕೆಲವೊಂದು ಕಳಪೆ ಗುಣಮಟ್ಟದ ಪಟಾಕಿಗಳು ಕೈಯಲ್ಲೇ ಸ್ಪೋಟಿಸುವುದು ಕಂಡುಬರುತ್ತಿವೆ. ಈ ಬಗ್ಗೆ ಹಲವಾರು ಜನ ಹೇಳಿಕೊಂಡಿದ್ದಾರೆ.
ಸಣ್ಣ ಸಣ್ಣ ನೆಲಚಕ್ರ, ದುರುಸು (ಹೂಮಳೆ ಪಟಾಕಿ) ಮೊದಲಾದುವುಗಳು ಕೈಯಲ್ಲೇ ಸ್ಪೋಟಿಸುತ್ತಿರುವ ಕೆಲವು ಘಟನೆಗಳು ಕಂಡುಬಂದಿವೆ. ಅದಕ್ಕೆ ನಾನೇ ಸ್ವತಃ ಸಾಕ್ಷಿಯಾಗಿದ್ದೇನೆ.
ಆದುದರಿಂದ ಎಲ್ಲರೂ ಆದಷ್ಟು ಕೈಯಿಂದ ನೇರವಾಗಿ ಮುಟ್ಟುವುದನ್ನು ನಿಲ್ಲಿಸಿ. ಸಂಭಾವ್ಯ ಅಪಾಯವನ್ನು ತಪ್ಪಿಸಿ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ