ರಸ್ತೆ ದಾಟುತ್ತಿರುವ ಹುಲಿಯ ವೀಡಿಯೊವನ್ನು ತೆಗೆಯಲು ಯುವಕರು ಹಿಂಬಾಲಿಸುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಇದು ತುಂಬಾ ಅಪಾಯಕಾರಿ.
ಯಾಕೆಂದರೆ ಹುಲಿ ಸಿಂಹಗಳೇ ಮೊದಲಾದ ಕ್ರೂರ ಮಾಂಸಾಹಾರಿ ಪ್ರಾಣಿಗಳು ಮನುಷ್ಯರಂತೆ ಎಂದು ತಿಳಿದುಕೊಂಡರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ಒಂದು ರೀತಿಯಲ್ಲಿ ನೋಡಿದರೆ ಮನುಷ್ಯರಷ್ಟು ಅಪಾಯಕಾರಿ ಅಲ್ಲದಿದ್ದರೂ ಅದರ ಸಮೀಪಕ್ಕೆ ಹೋಗುವ ಮೊದಲು ಅದರ ಗುಣಸ್ವಭಾವಗಳನ್ನು ತಿಳಿಯುವುದು ಅವಶ್ಯಕ.
ಹುಲಿಯು ತನ್ನನ್ನು ಇತರರು ತನ್ನನ್ನು ನೋಡಲಿ ಎಂದು ಬಯಸಬಹುದು. ಆದರೆ ಅದನ್ನು ಹಿಂಬಾಲಿಸುವುದನ್ನು ಅದು ಎಂದಿಗೂ ಸಹಿಸುವುದಿಲ್ಲ.
ನಿಮ್ಮ ಈ ಕ್ರಿಯೆಯಿಂದ ಹುಲಿಯ ಅಹಂಗೆ ಪೆಟ್ಟುಬೀಳುತ್ತದೆ. ತನ್ನನ್ನು ಆಕ್ರಮಣ ಮಾಡಲು ಬರುತ್ತಿದ್ದಾರೆ ಎಂಬ ಹೆದರಿಕೆಯ ಭಾವನೆಯಿಂದಲೂ ಅದು ನಿಮ್ಮ ಮೇಲೆ ಆಕ್ರಮಣ ಮಾಡಬಹುದು.
ಆದುದರಿಂದ ಈ ವೀಡಿಯೋದಲ್ಲಿ ಮಾಡಿರುವಂತೆ ಯಾವತ್ತೂ ಮಾಡಲು ಹೋಗಬೇಡಿ. ಎಚ್ಚರ. ಯಾಕೆಂದರೆ ಇಂತಹುದೇ ಪ್ರಕರಣಗಳಲ್ಲಿ ಕಾಡುಪ್ರಾಣಿಗಳು ಮನುಷ್ಯರನ್ನು ಕೊಂದ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

