ಕೋಲ್ಕತ್ತಾ ಉದ್ಯಮಿ ನಿಸಾರ್ ಖಾನ್ ಮನೆಯಲ್ಲಿ ರಾಶಿ ರಾಶಿ ನೋಟುಗಳ ಗುಡ್ಡೆಯೇ ಪತ್ತೆ
ಕೋಲ್ಕತ್ತಾ ಉದ್ಯಮಿ ನಿಸಾರ್ ಖಾನ್ ಮನೆಯಲ್ಲಿ ರಾಶಿ ರಾಶಿ ನೋಟುಗಳ ಗುಡ್ಡೆಯೇ ಪತ್ತೆಯಾಗಿದೆ.
ಹಲವು ಗಂಟೆಗಳ ಕಾಲ ನಡೆಯುತ್ತಿರುವ ಇಡಿ ದಾಳಿಯ ವೇಳೆ ಉದ್ಯಮಿ ನಿಸಾರ್ ಖಾನ್ ಅವರ ನಿವಾಸದಿಂದ ಹಲವಾರು ಕೋಟಿಗಳಷ್ಟು ಹಣದ ರಾಶಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿ ಇರುವ ನಿಸಾರ್ ಖಾನ್ ಅವರ ಬಂಗಲೆಯಿಂದ ಈ ಬೃಹತ್ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಯಿತು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

