ಪುತ್ತೂರು 2021-22 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕಬ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿಯಾಗಿರುವ ಗೋಲ್ಡನ್ ಆ್ಯರೋಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನ 5ನೇ ತರಗತಿಯ 8 ಕಬ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ತುಷಾರ್.ಎಸ್( ಸಂಕಪ್ಪಗೌಡ ಹಾಗೂ ಭಾಗೀರಥಿ ದಂಪತಿ ಪುತ್ರ), ನಮೃತ್.ಜಿ ( ವಾಸು ಪೂಜಾರಿ ಹಾಗೂ ಶೇಷಮ್ಮ ದಂಪತಿ ಪುತ್ರ), ಕೆ .ವೈಷ್ಣವ್( ವಿನಯಕುಮಾರ್ ಹಾಗೂ ಸೌಮ್ಯಕುಮಾರಿ ದಂಪತಿ ಪುತ್ರ),
ದಕ್ಷ್. ಎನ್ (ನಾರಾಯಣ ನಾಯ್ಕ್ ಹಾಗೂ ಗಾಯತ್ರಿ .ಪಿ ದಂಪತಿ ಪುತ್ರ), ದಿಶಾಂತ್ ಬಿ (ಬಾಲಕೃಷ್ಣ ಹೆಗಡೆ ಹಾಗೂ ದಿವ್ಯ ದಂಪತಿ ಪುತ್ರ) ಶ್ರೇಯಾಂಕ್ (ಉದಯ ಆಚಾರ್ಯ ಹಾಗೂ ರಂಜಿತಾ ದಂಪತಿ ಪುತ್ರ),
ವಿಹಾನ್ ಜಿ. ಎಸ್ ( ಗುರು ರಾಜೇಶ್ .ಎಂ ಹಾಗೂ ಸುಚಿತ್ರ ದಂಪತಿ ಪುತ್ರ ) ಮತ್ತು ಯಜ್ಞೇಶ್.ಬಿ (ಬಾಲಚಂದ್ರ ಹಾಗೂ ಉಷಾ ದಂಪತಿ ಪುತ್ರ).ಇವರಿಗೆ ಲೇಡಿ ಕಬ್ ಮಾಸ್ಟರ್ಸ್ ಶ್ರೀಮತಿ ಪುಷ್ಪಲತ.ಕೆ ಹಾಗೂ ಕು.ರಮ್ಯರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯ ಗುರುಗಳು ತಿಳಿಸಿದ್ದಾರೆ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ