ಈ ಮಳೆಗಾಲದಲ್ಲಿ ಅದರಲ್ಲೂ ಇತ್ತೀಚಿಗೆ ಕೆಲವು ದಿನಗಳಲಿಂದ ನಮ್ಮ ದೇಶದ ಹೆಚ್ಚಿನೆಲ್ಲಾ ಪ್ರದೇಶಗಳು ತೀವ್ರವಾದ ಅತಿವೃಷ್ಟಿಯನ್ನು ಅನುಭವಿಸಿತ್ತು.
ಅತ್ಯಧಿಕ ಮಳೆಯಾಗಿ ನದಿಗಳು ಮೈದುಂಬಿ ಹರಿದು ನೆರೆ ಸಂಭವಿಸಿ ಜೀವಹಾನಿ, ಕೃಷಿಹಾನಿ ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು.
ಅಷ್ಟೆಲ್ಲಾ ಆದರೂ ಈ ಪ್ರದೇಶದಲ್ಲಿ ಮಾತ್ರ ಮಳೆಯೂ ಇಲ್ಲ. ನೀರೂ ಇಲ್ಲ. ಕೃಷಿ ಕಾಯಕವನ್ನು ನಂಬಿಕೊಂಡವರಂತೂ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಅಷ್ಟಕ್ಕೂ ನಾವು ಹೇಳುವ ಕತೆ ಬೇರೆ ದೇಶದ್ದೇನಲ್ಲ. ನಮ್ಮದೇ ದೇಶದ ಮಣಿಪುರ ರಾಜ್ಯದ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ.
ಮಣಿಪುರದ ಲೆಮಿಯಾಖೋಂಗ್ ಮಾಪಾಲ್ ಶಿಲ್ಹೆಪುಂಗ್ ಗ್ರಾಮದಲ್ಲಿ ರೈತರು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವೀಡಿಯೊ ನೋಡಿ.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

