ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ)ಪುತ್ತೂರು ಅರ್ಪಿಸಿದ ವಿದುಷಿ ಶ್ರೀಮತಿ ರೋಹಿಣಿ ಉದಯ್ ಇವರ ಶಿಷ್ಯೆಯರಾದ ಕುಮಾರಿ ಶ್ರದ್ಧಾ ಮತ್ತು ಕುಮಾರಿ ಯಶ್ವಿತಾ ಇವರಿಂದ” ನೃತ್ಯ ರಂಜಿನಿ”-4 ಸರಣಿ ಭರತನಾಟ್ಯ ಕಾರ್ಯಕ್ರಮ ,SDNK ,ಸಭಾಂಗಣ, ವಿವೇಕ ನಗರ, ಬಿ ಸಿ ರೋಡ್ ನಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಸಾಯಿ ಕಿಂಡರ್ ಗಾರ್ಡನ್ ಇದರ ಸಂಚಾಲಕರಾದ ಶ್ರೀ ಐತಪ್ಪ ಪೂಜಾರಿ ಭಾಗವಹಿಸಿ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಸಂಚಾಲಕರಾದ ಶ್ರೀ ಉದಯ ವೆಂಕಟೇಶ್ ಭಟ್ ರವರು ಸ್ವಾಗತಿಸಿದರು . ನೃತ್ಯ ನಿರ್ದೇಶಕಿ ವಿದುಷಿ ಶ್ರೀಮತಿ ರೋಹಿಣಿ ಉದಯ್ ವಂದಿಸಿದರು.
