ಈ ಬಾರಿ ಮಳೆಗಾಲದ ಅಬ್ಬರ ಜೋರಾಗಿದೆ. ಎಲ್ಲೆಲ್ಲೂ ನೀರೇ ನೀರು. ಭತ್ತದ ಕೃಷಿಕ ಗದ್ದೆಯಲ್ಲಿ ನೀರು ತುಂಬಲು ಪ್ರತಿವರ್ಷದಂತೆ ಕಾಯಬೇಕಾದ ಪರಿಸ್ಥಿತಿ ಇಲ್ಲ.
ಅಗತ್ಯಕ್ಕಿಂತಲೂ ಹೆಚ್ಚಿನ ಮಳೆಯಾಗುತ್ತಿರುವುದರಿಂದ ನೀರಿನ ಬರ ಈ ವರ್ಷ ಇಲ್ಲ. ಹಳ್ಳಿಗಳಲ್ಲಿ, ಗ್ರಾಮೀಣ ಭಾಗದಲ್ಲಿ ಈಗ ಭತ್ತದ ಕೃಷಿಯಲ್ಲಿ ಜನರು ತೊಡಗಿಸಿಕೊಂಡಿದ್ದಾರೆ.
ಗದ್ದೆಯನ್ನು ಉತ್ತು ಹದಮಾಡುವುದು, ನೇಜಿ (ಭತ್ತದ ಸಸಿ) ನೆಡುವುದು ಮುಂತಾದ ಕೆಲಸಗಳು ಬಿಡುವಿಲ್ಲದಂತೆ ನಡೆಯುತ್ತಿದೆ. ನೇಗಿಲಿನಿಂದ ಉಳುವಾಗ ಹೊರಡಿಸುವ ಉದ್ಘಾರ, ಭತ್ತದ ಸಸಿಯನ್ನು ನೆಡುವಾಗಿನ ಸ್ತ್ರೀಯರ ಹಾಡುಗಳು ಕೇಳಲು ಬಹಳಷ್ಟು ಸೊಗಸು.
ಅಂತಹ ಕೆಲವು ವೀಡಿಯೊಗಳು ಇಲ್ಲಿವೆ. ವೀಡಿಯೋ ಮಾಡಿದ್ದು ನಾವಲ್ಲ. ವಾಟ್ಸಾಪ್ ನಲ್ಲಿ ಬಂದದ್ದು ವೀಡಿಯೊ ಕಳುಹಿಸಿದವರಿಗೆ ಕೃತಜ್ಞತೆಗಳು. (ವೀಡಿಯೊ ಕೃಪೆ: ವಾಟ್ಸಾಪ್)
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

