ಈ ಬಾರಿ ಮಳೆಗಾಲದ ಅಬ್ಬರ ಜೋರಾಗಿದೆ. ಎಲ್ಲೆಲ್ಲೂ ನೀರೇ ನೀರು. ಭತ್ತದ ಕೃಷಿಕ ಗದ್ದೆಯಲ್ಲಿ ನೀರು ತುಂಬಲು ಪ್ರತಿವರ್ಷದಂತೆ ಕಾಯಬೇಕಾದ ಪರಿಸ್ಥಿತಿ ಇಲ್ಲ.
ಅಗತ್ಯಕ್ಕಿಂತಲೂ ಹೆಚ್ಚಿನ ಮಳೆಯಾಗುತ್ತಿರುವುದರಿಂದ ನೀರಿನ ಬರ ಈ ವರ್ಷ ಇಲ್ಲ. ಹಳ್ಳಿಗಳಲ್ಲಿ, ಗ್ರಾಮೀಣ ಭಾಗದಲ್ಲಿ ಈಗ ಭತ್ತದ ಕೃಷಿಯಲ್ಲಿ ಜನರು ತೊಡಗಿಸಿಕೊಂಡಿದ್ದಾರೆ.
ಗದ್ದೆಯನ್ನು ಉತ್ತು ಹದಮಾಡುವುದು, ನೇಜಿ (ಭತ್ತದ ಸಸಿ) ನೆಡುವುದು ಮುಂತಾದ ಕೆಲಸಗಳು ಬಿಡುವಿಲ್ಲದಂತೆ ನಡೆಯುತ್ತಿದೆ. ನೇಗಿಲಿನಿಂದ ಉಳುವಾಗ ಹೊರಡಿಸುವ ಉದ್ಘಾರ, ಭತ್ತದ ಸಸಿಯನ್ನು ನೆಡುವಾಗಿನ ಸ್ತ್ರೀಯರ ಹಾಡುಗಳು ಕೇಳಲು ಬಹಳಷ್ಟು ಸೊಗಸು.
ಅಂತಹ ಕೆಲವು ವೀಡಿಯೊಗಳು ಇಲ್ಲಿವೆ. ವೀಡಿಯೋ ಮಾಡಿದ್ದು ನಾವಲ್ಲ. ವಾಟ್ಸಾಪ್ ನಲ್ಲಿ ಬಂದದ್ದು ವೀಡಿಯೊ ಕಳುಹಿಸಿದವರಿಗೆ ಕೃತಜ್ಞತೆಗಳು. (ವೀಡಿಯೊ ಕೃಪೆ: ವಾಟ್ಸಾಪ್)
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ