ಪ್ರತೀ ದಿನ ಯೂ-ಟ್ಯೂಬ್ನಲ್ಲಿ ಪ್ರಸಾರಗೂಳ್ಳಲಿರುವ ‘ಶ್ರೀ ಕೋಳ್ಯೂರು ವೈಭವ’ದಲ್ಲಿ ಪ್ರತಿದಿನ ಪ್ರಸ್ತುತಿಗೊಳ್ಳಲಿರುವ ಪಾತ್ರಗಳು ಈ ಕೆಳಗಿನಂತಿವೆ. ಅಕ್ಟೋಬರ್ 14 ರಿಂದ ನವೆಂಬರ್ 14ರ ವರೆಗೆಒಂದು ತಿಂಗಳ ಪರ್ಯಾಂತ ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು.
• ಭೀಷ್ಮ ವಿಜಯದಲ್ಲಿ ಅಂಬೆ
• ಶ್ರೀರಾಮ ಪಟ್ಟಾಭಿಷೇಕದಲ್ಲಿ ಕೈಕೇಯಿ
• ಮುದ್ರಿಕಾ ಪ್ರದಾನದಲ್ಲಿ ಸೀತೆ
• ದಾಕ್ಷಾಯಣಿ ದಹನದಲ್ಲಿ ದಾಕ್ಷಾಯಣಿ
• ರುಕ್ಮಾಂಗದ ಮೋಹಿನಿಯಲ್ಲಿ ಮೋಹಿನಿ
• ಸೀತಾ ಪರಿತ್ಯಾಗದಲ್ಲಿ ಸೀತೆ
• ಕರ್ಣ-ಕುಂತಿಯಲ್ಲಿ ಕುಂತಿ
• ಕೀಚಕ ವಧೆಯಲ್ಲಿ ಸೈರೇಂದ್ರಿ
• ವಿಶ್ವಾಮಿತ್ರ ಮೇನಕೆಯಲ್ಲಿ ಮೇನಕೆ
• ಮಹಾಸತಿ ಮಂಡೋದರಿಯಲ್ಲಿ ಮಂಡೋದರಿ
• ಚಂದ್ರಾವಳಿ ವಿಲಾಸದಲ್ಲಿ ಚಂದ್ರಾವಳಿ
• ಪ್ರಮೀಳಾರ್ಜುನಾದಲ್ಲಿ ಪ್ರಮೀಳೆ
• ನಳ ದಮಯಂತಿಯಲ್ಲಿ ದಮಯಂತಿ
• ಮಾಯಾ ಶೂರ್ಪನಖಿಯಲ್ಲಿ ಶೂರ್ಪನಖಿ
• ಶ್ರೀಕೃಷ್ಣ ಪಾರಿಜಾತದಲ್ಲಿ ಸತ್ಯಭಾಮೆ
• ರಾಧಾಕೃಷ್ಣದಲ್ಲಿ ರಾಧೆ
• ಸುಭದ್ರ ಸಂಧಾನದಲ್ಲಿ ಸುಭದ್ರೆ
• ಅಭಿಜ್ಜಾನ ಶಾಕುಂತಳೆಯಲ್ಲಿ ಶಾಕುಂತಳೆ
• ವಾಲಿ ಪತನದಲ್ಲಿ ತಾರೆ
• ದ್ರೌಪದಿ ವಸ್ತ್ರಾಪಹರಣದಲ್ಲಿ ದ್ರೌಪದಿ
• ಸತ್ಯ ಹರಿಶ್ಚಂದ್ರದಲ್ಲಿ ಚಂದ್ರಮತಿ
• ದುರ್ವಾಸ ಅಜಮುಖಿಯಲ್ಲಿ ಅಜಮುಖಿ
• ಕಚದೇವಯಾನಿಯಲ್ಲಿ ದೇವಯಾನಿ
• ಭಕ್ತ ಪ್ರಹ್ಲಾದದಲ್ಲಿ ಕಯಾದು
• ಕಾಡಮಲ್ಲಿಗೆ
• ಪಟ್ಟದ ಪದ್ಮಲೆ
• ಆರ್ಆರ್ ಸಿ ಡೋಕ್ಯುಮೆಂಟ್
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
