Saturday, May 18, 2024
Homeಯಕ್ಷಗಾನಶಾಂಭವಿ ವಿಜಯ - ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ 

ಶಾಂಭವಿ ವಿಜಯ – ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ 

ಸಾಂಧರ್ಭಿಕ ಚಿತ್ರ

ಶ್ರೀ ಕಾಶೀ ಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರ ಬಾಳೆಕೋಡಿ, ಕನ್ಯಾನ(ದ. ಕ.)ದಿನಾಂಕ 17. 10. 2020 ಶನಿವಾರ ಮಧ್ಯಾಹ್ನ 2. 30ರಿಂದ ಪ್ರಸಂಗ – ಶಾಂಭವಿ ವಿಜಯ  ಭಾಗವತರು: ಶಿವಶಂಕರ ಭಟ್ ತಲ್ಪಣಾಜೆ ಸುರೇಶ ಆಚಾರ್ಯ ನೀರ್ಚಾಲು ಚೆಂಡೆ ಮದ್ದಳೆ: ತಾಳ್ತಜೆ ಶಂಕರನಾರಾಯಣ ಭಟ್, ಕುಮಾರ ಶುಭಶರಣ ತಾಳ್ತಜೆ. ಅರ್ಥಧಾರಿಗಳು: ಶ್ಯಾಮ ಭಟ್ ಪಕಳಕುಂಜ, ಬಾಲಕೃಷ್ಣ ಆಚಾರ್ಯ ನೀರ್ಚಾಲು, ಗಣೇಶ ಪಾಲೆಚ್ಚಾರು, ವಿಷ್ಣುಪ್ರಕಾಶ ಪೆರ್ವ, ಪೆರ್ನಡ್ಕ ರಾಜಗೋಪಾಲ್, ಕನ್ಯಾನ. ಸಂಯೋಜಕರು: ಜಯಪ್ರಸಾದ್ ಬಾಳೆಕೋಡಿ ಮೊಬೈಲ್: 9449334111 ಸಹಕಾರ: ನವೀನ್ ಕೋಟ್ಯಾನ್ ಕನ್ಯಾನ.  ಸೂಚನೆ: ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಂದು ಸಂಯೋಜಕರು ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments