Saturday, May 18, 2024
Homeಯಕ್ಷಗಾನಪುತ್ತೂರಿನ ಬಾಲವನದಲ್ಲಿ ತಾಳಮದ್ದಳೆ - ‘ಶ್ರೀಕೃಷ್ಣ ಸಂಧಾನ – ಭೀಷ್ಮ ಸೇನಾಧಿಪತ್ಯ’

ಪುತ್ತೂರಿನ ಬಾಲವನದಲ್ಲಿ ತಾಳಮದ್ದಳೆ – ‘ಶ್ರೀಕೃಷ್ಣ ಸಂಧಾನ – ಭೀಷ್ಮ ಸೇನಾಧಿಪತ್ಯ’

ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ನಾಳೆ ದಿನಾಂಕ 10.10.2020 ನೇ ಶನಿವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಪುತ್ತೂರಿನ ಬಾಲವನದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಬಾಲವನ’ ಪ್ರಶಸ್ತಿಯನ್ನು ಪ್ರೊ| ಅಮೃತ ಸೋಮೇಶ್ವರ ಅವರಿಗೆ ನೀಡಲಾಗುವುದು.   ಪ್ರಶಸ್ತಿ ಪ್ರಧಾನ ಸಮಾರಂಭದ ಅನಂತರ ‘ಶ್ರೀಕೃಷ್ಣ ಸಂಧಾನ – ಭೀಷ್ಮ ಸೇನಾಧಿಪತ್ಯ’ ಎಂಬ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯಲ್ಲಿ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.  ಕಾರ್ಯಕ್ರಮದ ನೇರ ಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ.   

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments