Saturday, May 18, 2024
Homeಯಕ್ಷಗಾನನಾಸಾಚ್ಛೇದ - ಸುರತ್ಕಲ್ಲಿನಲ್ಲಿ ತಾಳಮದ್ದಳೆ 

ನಾಸಾಚ್ಛೇದ – ಸುರತ್ಕಲ್ಲಿನಲ್ಲಿ ತಾಳಮದ್ದಳೆ 

ಮಂಗಳೂರಿನ ಸುರತ್ಕಲ್ ಸಮೀಪದ ತಡಂಬೈಲ್ ಎಂಬಲ್ಲಿ ನಾಸಾಚ್ಛೇದ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತಡಂಬೈಲ್ ಶ್ರೀ ವಾಸುದೇವ ರಾವ್ ಅವರ ಮನೆಯಲ್ಲಿ ದಿನಾಂಕ 28.09.2020 ನೇ ಸೋಮವಾರದಂದು ಅಪರಾಹ್ನ 2.30 ಘಂಟೆಗೆ ಸರಿಯಾಗಿ ತಾಳಮದ್ದಳೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments