ಮೇಳಗಳ ಇಂದಿನ ( 31.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == 11ನೇ ಉಳ್ಳೂರು – ಚಕ್ರವ್ಯೂಹ, ಶ್ರೀನಿವಾಸ ಕಲ್ಯಾಣ
ಕಟೀಲು ಒಂದನೇ ಮೇಳ == ಮಾರ್ನಬೈಲು ಸಜಿಪ
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’
ಕಟೀಲು ಮೂರನೇ ಮೇಳ= ಅನುಗ್ರಹ, ತಲ್ಲದಬೈಲು ಕೊಳಂಬೆ ಬಜಪೆ
ಕಟೀಲು ನಾಲ್ಕನೇ ಮೇಳ == ಶ್ರೀ ಸೋಮನಾಥ ಧಾಮ ಪೆರ್ಮುದೆ
ಕಟೀಲು ಐದನೇ ಮೇಳ == ಭಂಡಸಾಲೆಮನೆ ಕುಂಜತ್ತಬೈಲು
ಕಟೀಲು ಆರನೇ ಮೇಳ == ದೇರೆಬೈಲು ಕೊಂಚಾಡಿ
ಮಂದಾರ್ತಿ ಒಂದನೇ ಮೇಳ == ಹೊಳೆಬಾಗಿಲು ಶಿರೂರು ಮುದ್ದುಮನೆ
ಮಂದಾರ್ತಿ ಎರಡನೇ ಮೇಳ == ಹೊಳೆಬಾಗಿಲು ಶಿರೂರು ಮುದ್ದುಮನೆ
ಮಂದಾರ್ತಿ ಮೂರನೇ ಮೇಳ == ಹೊಳೆಬಾಗಿಲು ಶಿರೂರು ಮುದ್ದುಮನೆ
ಮಂದಾರ್ತಿ ನಾಲ್ಕನೇ ಮೇಳ == ಹೊಳೆಬಾಗಿಲು ಶಿರೂರು ಮುದ್ದುಮನೆ
ಮಂದಾರ್ತಿ ಐದನೇ ಮೇಳ == ಹೊಳೆಬಾಗಿಲು ಶಿರೂರು ಮುದ್ದುಮನೆ
ಶ್ರೀ ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಹನುಮಗಿರಿ – ನಾಟ್ಯ ರಾಣಿ ಶಾಂತಲಾ (ಸಂಜೆ 6ರಿಂದ)
ಶ್ರೀ ಸಾಲಿಗ್ರಾಮ ಮೇಳ == ಭಟ್ಕಳ ಬೈಲೂರು ಶೇರುಗಾರ ಕೇರಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಅಡ್ಡೇರಿ (ಶಿವಮೊಗ್ಗ ಜಿಲ್ಲೆ) – ಶೂದ್ರ ತಪಸ್ವಿನಿ
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಚಾರ್ ಕೊಡ್ಲು, ಬಿಜೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಾತೃಶ್ರೀ ಉಪ್ಪುಂದ ಅಂಬಾಗಿಲು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹೆರಿಕೆರೆಕೋಡ್ಲು ಶ್ರೀ ಕಾಳಿಂಗ ಸುಬ್ರಹ್ಮಣ್ಯ ರೋಡ್ ಕಾಳಾವರ, ಸಳ್ವಾಡಿ
ಶ್ರೀ ಪಾವಂಜೆ ಮೇಳ == ಮಾಣಿಬೆಟ್ಟುಗುತ್ತು – ಮಧುರ ಮಹೀಂದ್ರ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಾಲಿಮಕ್ಕಿ ಬಿಜೂರು – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ‘ == ಶ್ರೀ ಸಾಯಿಬಾಬಾ ಮಂದಿರ ಹಳೆ ಅಳುವೆ, ಕುಂಬ್ರಿ ಕೋಟೇಶ್ವರ
ಕಮಲಶಿಲೆ ಮೇಳ ‘ಬಿ‘ == ಬಪ್ಪನಮನೆ
ಶ್ರೀ ಬಪ್ಪನಾಡು ಮೇಳ == ಗುಡ್ಡೆಯಂಗಡಿ ಕುಕ್ಕಿಕಟ್ಟೆ – ನಿಧಿ ನಿರ್ಮಲ(ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಇರುವೈಲು ಪೂಪಾಡಿಕಲ್ಲು ಶ್ರೀ ಸತ್ಯನಾರಾಯಣ ಪೂಜಾ ಮಂಟಪದ ಬಳಿ – ರಂಗಸ್ಥಳ
ಶ್ರೀ ಅಮೃತೇಶ್ವರೀ ಮೇಳ == ಹೊಳೆಕೆರೆ ಚಿತ್ರಪಾಡಿ
ಶ್ರೀ ಸೌಕೂರು ಮೇಳ == ಕೋಟೇಶ್ವರ ಉಪ್ಪಲ್ ಜೆಡ್ಡು ಬೊಬ್ಬರ್ಯ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಬ್ಯಾಟ್ಯಾನ – ನೂತನ ಪ್ರಸಂಗ (ರಾತ್ರಿ 8.30)
ಶ್ರೀ ಬೆಂಕಿನಾಥೇಶ್ವರ ಮೇಳ == ಕಾಡಬೆಟ್ಟು ವಗ್ಗ ಪಿಲಿಂಗಾನ ಗಾಯತ್ರಿ ದೇವಸ್ಥಾನ – ಭಾರ್ಗವ ವಿಜಯ, ಶ್ರೀನಿವಾಸ ಕಲ್ಯಾಣ
ಶ್ರೀ ಮಡಾಮಕ್ಕಿ ಮೇಳ == ಭಟ್ಕಳ ತೆಂಗಿನಗುಂಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕ್ಯಾರಂದೂರು ಶ್ರೀ ಕಲಾನಾಥೇಶ್ವರ ದೇವಸ್ಥಾನ – ಸಿರಿವಂತ ಶಿವರಾಯ
ಶ್ರೀ ಹಿರಿಯಡಕ ಮೇಳ == ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಮುದ್ರಾಡಿ ದಿವ್ಯ ಸಾಗರ್ ಬಯಲು ರಂಗ ಮಂದಿರ – ತಾಟಕಾ ಮೋಕ್ಷ
ಶ್ರೀ ಸಿಗಂದೂರು ಮೇಳ == ಸುಳಗೋಡು (ಉ.ಕ) ದುರ್ಗಾ ಎಂಟರ್ಪ್ರೈಸಸ್ ಆವರಣ
ಶ್ರೀ ನೀಲಾವರ ಮೇಳ == ಪಡುಕೆರೆ ಪಾರಂಪಳ್ಳಿ – ದೈವ ಮಂಟಪ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಲವಂಕ
ಶ್ರೀ ಮೇಗರವಳ್ಳಿ ಮೇಳ == ಆಲಗೇರಿ ಶ್ರೀ ವನದುರ್ಗಿ ದೇವಸ್ಥಾನ (ಉ.ಕ) – ಪೌರಾಣಿಕ ಪ್ರಸಂಗ
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ