ನಿನ್ನೆ 30.01.2021ರಂದು ಮಂಗಳೂರಿನ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನಡೆದ, ‘ರಂಗಸ್ಥಳ ಮಂಗಳೂರು’ ಆಯೋಜಿಸಿದ ಪೆರ್ಡೂರು ಮೇಳದ ಕಂಸ-ಕಂಸ-ಕಂಸ ಯಕ್ಷಗಾನಕ್ಕೆ ಪ್ರೇಕ್ಷಕರು ಕಿಕ್ಕಿರಿದ ಸಂಖ್ಯೆಯಲ್ಲಿ ಆಗಮಿಸಿದ್ದರು (ಫೋಟೋ ನೋಡಿ).


ಈ ಸಂದರ್ಭ ಖ್ಯಾತ ಸ್ತ್ರೀ ವೇಷಧಾರಿ ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಭಾಗವತ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಹಾಸ್ಯಗಾರ ಶ್ರೀ ರವೀಂದ್ರ ದೇವಾಡಿಗರನ್ನು ‘ರಂಗಸ್ಥಳ ಮಂಗಳೂರು’ ವತಿಯಿಂದ ಸನ್ಮಾನಿಸಲಾಯಿತು
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
