ಆಕಾಶವಾಣಿ ಮಂಗಳೂರು ಪ್ರಸ್ತುತಪಡಿಸುವ ಜನಪ್ರಿಯ ಯಕ್ಷಾಂತರಂಗದ 65ನೆಯ ಸರಣಿಯಲ್ಲಿ ನಾಳೆ ಅಂದರೆ ದಿನಾಂಕ 23.08.2020 ನೇ ಭಾನುವಾರ ಬೆಳಿಗ್ಗೆ 9.10 ಘಂಟೆಗೆ ಯಕ್ಷಕವಿ ದೇವಿದಾಸ ಎಂಬ ವಿಷಯದ ಬಗ್ಗೆ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮಕ್ಕೆ ಬರಹದ ಮೆರುಗನ್ನು ನೀಡಿದವರು ಖ್ಯಾತ ಯಕ್ಷಗಾನ ಕಲಾವಿದರೂ ಉಪನ್ಯಾಸಕರೂ ಆದ ಶ್ರೀ ಗಣರಾಜ ಕುಂಬ್ಳೆಯವರು.
