Friday, September 20, 2024
Homeಸುದ್ದಿ'ಉತ್ತರನ ಪೌರುಷ' ಯಕ್ಷಗಾನ ತಾಳಮದ್ದಳೆ - ಜೋಷಿ, ಉಜಿರೆ, ವಳಕ್ಕುಂಜ

‘ಉತ್ತರನ ಪೌರುಷ’ ಯಕ್ಷಗಾನ ತಾಳಮದ್ದಳೆ – ಜೋಷಿ, ಉಜಿರೆ, ವಳಕ್ಕುಂಜ

ನಾಳೆ ದಿನಾಂಕ 15-09-2024, ಆದಿತ್ಯವಾರ ಅಪರಾಹ್ನ ಘಂಟೆ 2.15ರಿಂದ ಕಾರ್ಕಳ ಶ್ರೀನಿವಾಸ ಕಲಾಮಂದಿರದಲ್ಲಿ ‘ಉತ್ತರನ ಪೌರುಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಪ್ರಸಿದ್ಧ ಕಲಾವಿದರಾದ ಶ್ರೀ ಪ್ರಭಾಕರ ಜೋಷಿ, ಶ್ರೀ ಉಜಿರೆ ಅಶೋಕ ಭಟ್, ಶ್ರೀ ರವಿಶಂಕರ್ ವಳಕ್ಕುಂಜ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿವರಗಳಿಗೆ ಕೆಳಗಿನ ಚಿತ್ರವನ್ನು ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments