Friday, September 20, 2024
Homeಸುದ್ದಿಬೇಡರ ಕಣ್ಣಪ್ಪ, ರಾಜ್ಯ ತ್ಯಾಗ, ವೈಜಯಂತಿ ಪರಿಣಯ, ನರಕಾಸುರ ಮೋಕ್ಷ - ಎಡನೀರು ಮಠದಲ್ಲಿ ಪ್ರಸಿದ್ಧ...

ಬೇಡರ ಕಣ್ಣಪ್ಪ, ರಾಜ್ಯ ತ್ಯಾಗ, ವೈಜಯಂತಿ ಪರಿಣಯ, ನರಕಾಸುರ ಮೋಕ್ಷ – ಎಡನೀರು ಮಠದಲ್ಲಿ ಪ್ರಸಿದ್ಧ ಕಲಾವಿದರಿಂದ ಅಮೋಘ ಯಕ್ಷಗಾನ ಪ್ರದರ್ಶನ

ಎಡನೀರು ಮಠದಲ್ಲಿ ಪ್ರಸಿದ್ಧ ಕಲಾವಿದರಿಂದ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 23.08.2024ನೇ ಶುಕ್ರವಾರ ಸಂಜೆ 4 ಗಂಟೆಯಿಂದ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ

ಬೇಡರ ಕಣ್ಣಪ್ಪ, ರಾಜ್ಯ ತ್ಯಾಗ, ವೈಜಯಂತಿ ಪರಿಣಯ, ನರಕಾಸುರ ಮೋಕ್ಷ ಎಂಬ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ಪ್ರಸಿದ್ಧ ಕಲಾವಿದರಿಂದ ನೆರವೇರಲಿದೆ.

ವಿವರಗಳಿಗೆ ಚಿತ್ರವನ್ನು ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments