ಇಂದು (03-05-2023) ಸಾಯಂಕಾಲ 5.30 ಕ್ಕೆ ಸರಿಯಾಗಿ ಅತ್ತೂರುಗುತ್ತು ಕುಟುಂಬಿಕರ ಬಾಬ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರು ಪಂಚ ಕಲ್ಯಾಣ ( ಕನಕಲೇಖಾ ಕಲ್ಯಾಣ. ಕಲ್ಪಸುಂದರಿ ಕಲ್ಯಾಣ. ಪಾರ್ವತಿ ಕಲ್ಯಾಣ. ಜಾಂಬವತೀ ಕಲ್ಯಾಣ. ಕಲ್ಕಿ ಕಲ್ಯಾಣ) ಎಂಬ ಕಥಾನಕವನ್ನು ಆಡಿ ತೋರಿಸಲಿದ್ದಾರೆ.
ಕಲಾಭಿಮಾನಿಗಳ ಸಹಕಾರವನ್ನು ಬಯಸುವ…
ಅತ್ತೂರು ಗುತ್ತು ಕುಟುಂಬಿಕರು.
- ಎದೆಯ ಒಂದು ಬದಿಯಲ್ಲಿ ಪ್ಲಾಸ್ಟರ್ ನೊಂದಿಗೆ ಆಸ್ಪತ್ರೆಯಿಂದ ಮನೆಗೆ ಮರಳಿದ ಗಾಯಕಿ ಅಮೃತಾ ಸುರೇಶ್
- ಅಂಬಿಕಾ ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಡಾ.ದೀಪಕ್ ರೈ ಆಯ್ಕೆ
- ಸ್ನೇಹಿತನನ್ನು ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಯ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಪೊಲೀಸರು
- ಬೆಂಗಳೂರಿನಲ್ಲಿ ಪಿಜಿಯ 5ನೇ ಮಹಡಿಯಿಂದ ಹಾರಿ ಇಂಜಿನಿಯರ್ ಯುವತಿ ಆತ್ಮಹತ್ಯೆ
- 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಬಂಧನ