ಸಾಂದರ್ಭಿಕ ಚಿತ್ರ
ತಾಳಮದ್ದಳೆ-ಶ್ರೀರಾಮ ನಿರ್ಯಾಣ
(ಕವಿ: ಶ್ರೀ ಹೊಸ್ತೋಟ ಮಂಜುನಾಥ ಭಾಗವತ)
(ಮಾಸದ ತಾಳಮದ್ದಳೆ -7)
ಶ್ರೀ ಚಾಮುಂಡೇಶ್ವರೀ ಯಕ್ಷಕೂಟ ಕಣಿಯೂರು, ಕನ್ಯಾನ
ತಾ.23.04.2023ನೇ ಆದಿತ್ಯವಾರ ಸಂಜೆ ಗಂಟೆ 5.00ಕ್ಕೆ ಶ್ರೀಕ್ಷೇತ್ರ ಕಣಿಯೂರಿನಲ್ಲಿ
ಹಿಮ್ಮೇಳದಲ್ಲಿ: ಶ್ರೀಗಳಾದ –
ಸೂರ್ಯನಾರಾಯಣ ಭಟ್ ಕಣಿಯೂರು
ಕೃಷ್ಣಪ್ರಸಾದ್ ಶಾಸ್ತ್ರೀ ದಂಬೆ
ರಾಮಮೂರ್ತಿ ಕುದ್ರೆಕೂಡ್ಳು
ಟಿ.ಡಿ.ಗೋಪಾಲಕೃಷ್ಣ ಭಟ್ ಪುತ್ತೂರು
ಮಾ. ಅದ್ವೈತ್ ಕನ್ಯಾನ
ಅರ್ಥಧಾರಿಗಳು: ಶ್ರೀಗಳಾದ –
ಶ್ರೀಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀಕ್ಷೇತ್ರ ಕಣಿಯೂರು
ಉಜಿರೆ ಅಶೋಕ್ ಭಟ್
ದೇವಸ್ಯ ಜಯರಾಮ ಭಟ್
ಸಾರಡ್ಕ ಶಂಕರ ಭಟ್
ಕನ್ಯಾನ ರಾಜಗೋಪಾಲ್
ಮತ್ತಿತರರು.
ಸಂಘಟಕರು ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.
- ಸ್ನೇಹಿತನನ್ನು ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಯ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಪೊಲೀಸರು
- ಬೆಂಗಳೂರಿನಲ್ಲಿ ಪಿಜಿಯ 5ನೇ ಮಹಡಿಯಿಂದ ಹಾರಿ ಇಂಜಿನಿಯರ್ ಯುವತಿ ಆತ್ಮಹತ್ಯೆ
- 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಬಂಧನ
- 60 ವರ್ಷದವರನ್ನು 25 ವರ್ಷದವರನ್ನಾಗಿ ಮಾಡುತ್ತೇನೆಂದು 35 ಕೋಟಿ ರೂಪಾಯಿ ವಂಚನೆ – ವಂಚಿಸಿದ ದಂಪತಿಗಾಗಿ ತೀವ್ರ ಹುಡುಕಾಟ
- ವಿಡಿಯೋ: ವಿಧಾನಸಭೆಯ ಮೂರನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರದ ಉಪ ಸ್ಪೀಕರ್ ನರಹರಿ ಜೀರ್ವಾಲ್ ಸುರಕ್ಷತಾ ಬಲೆಯೊಳಗೆ(ನೆಟ್) ಸಿಲುಕಿಕೊಂಡರು!