Saturday, September 21, 2024
Homeಸುದ್ದಿ'ಭೃಗು ಶಾಪ' ತಾಳಮದ್ದಳೆ ಮತ್ತು 'ಮಾತಿನ ಕಲೆ ತಾಳಮದ್ದಳೆ' ಪುಸ್ತಕ ಬಿಡುಗಡೆ 

‘ಭೃಗು ಶಾಪ’ ತಾಳಮದ್ದಳೆ ಮತ್ತು ‘ಮಾತಿನ ಕಲೆ ತಾಳಮದ್ದಳೆ’ ಪುಸ್ತಕ ಬಿಡುಗಡೆ 

ದಿನಾಂಕ 12.03.2023ರ ಆದಿತ್ಯವಾರ ಪೂರ್ವಾಹ್ನ 10 ಘಂಟೆಗೆ ಸರಿಯಾಗಿ ಲೇಖಕ ಶ್ರೀಧರ ಡಿ.ಎಸ್ ಅವರು ಬರೆದ ‘ಮಾತಿನ ಕಲೆ ತಾಳಮದ್ದಳೆ’ ಎಂಬ ಪುಸ್ತಕದ ಬಿಡುಗಡೆ ಸಮಾರಂಭವು ಬಸವನಗುಡಿಯ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ.

ಆಮೇಲೆ  ‘ಭೃಗು ಶಾಪ’ ಎಂಬ ಪ್ರಸಂಗದ ತಾಳಮದ್ದಳೆ ಕೂಟ ನಡೆಯಲಿದೆ. ಪ್ರಸಿದ್ಧ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.

ವಿವರಗಳಿಗೆ ಚಿತ್ರ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments