Monday, September 30, 2024
Homeಸುದ್ದಿನಾಳೆಯಿಂದ ತಾಳಮದ್ದಳೆ ಸಪ್ತಾಹ - ಯಜ್ಞ ಸಂರಕ್ಷಣೆ-ಅಹಲ್ಯೋದ್ಧಾರ-ಸೀತಾಕಲ್ಯಾಣ, ವನಗಮನ-ಪಾದುಕಾಪ್ರದಾನ, ಮಾರೀಚನೀತಿ-ಸೀತಾಪಹಾರ, ರಾಮದರ್ಶನ-ಸುಗ್ರೀವಸಖ್ಯ, ವಾಲಿಮೋಕ್ಷ-ಚೂಡಾಮಣಿ-ವಿಭೀಷಣ ಪ್ರಪತ್ತಿ, ಕುಂಭಕರ್ಣ-ಅತಿಕಾಯ-ಇಂದ್ರಜಿತು-ರಾವಣವಧೆ,...

ನಾಳೆಯಿಂದ ತಾಳಮದ್ದಳೆ ಸಪ್ತಾಹ – ಯಜ್ಞ ಸಂರಕ್ಷಣೆ-ಅಹಲ್ಯೋದ್ಧಾರ-ಸೀತಾಕಲ್ಯಾಣ, ವನಗಮನ-ಪಾದುಕಾಪ್ರದಾನ, ಮಾರೀಚನೀತಿ-ಸೀತಾಪಹಾರ, ರಾಮದರ್ಶನ-ಸುಗ್ರೀವಸಖ್ಯ, ವಾಲಿಮೋಕ್ಷ-ಚೂಡಾಮಣಿ-ವಿಭೀಷಣ ಪ್ರಪತ್ತಿ, ಕುಂಭಕರ್ಣ-ಅತಿಕಾಯ-ಇಂದ್ರಜಿತು-ರಾವಣವಧೆ, ಅಗ್ನಿಪರೀಕ್ಷೆ-ರಾಮೇಶ್ವರ ಕ್ಷೇತ್ರ ಮಹಾತ್ಮೆ-ನಿಜಪಟ್ಟಾಭಿಷೇಕ 

ನಾಳೆ ದಿನಾಂಕ 07.02.2023, ಮಂಗಳವಾರದಿಂದ ರಾಮಾಯಣದ ವಿವಿಧ ಪ್ರಸಂಗಗಳ ತಾಳಮದ್ದಳೆ ಸಪ್ತಾಹ ನಡೆಯಲಿದೆ.

ಅಶ್ವತ್ಥಪುರದ ಶ್ರೀ ಬಹ್ಮಾನಂದ ಸದನದಲ್ಲಿ ನಾಳೆಯಿಂದ ( 07.02.2023) ಏಳು ದಿನಗಳ ಕಾಲ ಪ್ರತಿದಿನ ಸಂಜೆ 4.45 ಘಂಟೆಗೆ ತಾಳಮದ್ದಳೆ ಆರಂಭವಾಗಲಿದೆ. 

ರಾಮಾಯಣದ ವಿವಿಧ ಪ್ರಸಂಗಗಳಾದ  ಯಜ್ಞ ಸಂರಕ್ಷಣೆ-ಅಹಲ್ಯೋದ್ಧಾರ-ಸೀತಾಕಲ್ಯಾಣ, ವನಗಮನ-ಪಾದುಕಾಪ್ರದಾನ, ಮಾರೀಚನೀತಿ-ಸೀತಾಪಹಾರ, ರಾಮದರ್ಶನ-ಸುಗ್ರೀವಸಖ್ಯ, ವಾಲಿಮೋಕ್ಷ-ಚೂಡಾಮಣಿ-ವಿಭೀಷಣ ಪ್ರಪತ್ತಿ, ಕುಂಭಕರ್ಣ-ಅತಿಕಾಯ-ಇಂದ್ರಜಿತು-ರಾವಣವಧೆ, ಅಗ್ನಿಪರೀಕ್ಷೆ-ರಾಮೇಶ್ವರ ಕ್ಷೇತ್ರ ಮಹಾತ್ಮೆ-ನಿಜಪಟ್ಟಾಭಿಷೇಕ ಎಂಬ ಕಥಾನಕಗಳು ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಯಾಗಲಿದೆ.

ಕಲಾವಿದರ ವಿವರಗಳಿಗೆ ಚಿತ್ರ ನೋಡಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments