Friday, September 20, 2024
Homeಯಕ್ಷಗಾನಇಂದು ಉಜಿರೆಯ ಯಕ್ಷ ಸಪ್ತಾಹದ ಕೊನೆಯ ದಿನ - "ಯಕ್ಷಾವತರಣ - ಯಕ್ಷನೃತ್ಯ"

ಇಂದು ಉಜಿರೆಯ ಯಕ್ಷ ಸಪ್ತಾಹದ ಕೊನೆಯ ದಿನ – “ಯಕ್ಷಾವತರಣ – ಯಕ್ಷನೃತ್ಯ”

ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ಇಂದು ಕೊನೆಯ ದಿನ.

ಕೊನೆಯ ದಿನವಾದ ಇಂದು ಯಕ್ಷನೃತ್ಯ ಕಾರ್ಯಕ್ರಮ ನಡೆಯಲಿದೆ.

ಇಂದು ‘ಯಕ್ಷಾವತರಣ – ಯಕ್ಷನೃತ್ಯ’ ಎಂಬ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ. 

ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜುಲೈ 29 ರಂದು ಸಂಜೆ 5.45  ಗಂಟೆಗೆ – ‘ಯಕ್ಷಾವತರಣ – ಯಕ್ಷನೃತ್ಯ’

ಹಿಮ್ಮೇಳ:  ಪುತ್ತಿಗೆ ರಘುರಾಮ ಹೊಳ್ಳ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಎಲ್ಲೂರು ರಾಮಚಂದ್ರ ಭಟ್

ಮುಮ್ಮೇಳ:  ರಂಜಿತಾ ಎಲ್ಲೂರು, ರಕ್ಷಿತಾ ಎಲ್ಲೂರು ಮತ್ತು ಬಳಗ

ನೇರಪ್ರಸಾರ ಯೂಪ್ಲಸ್ ಟಿವಿ, ಯೂಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments