Monday, October 7, 2024
Homeಯಕ್ಷಗಾನಇಂದು ಉಜಿರೆಯ ಯಕ್ಷ ಸಪ್ತಾಹದಲ್ಲಿ ‘ಸ್ಯಮಂತಕಮಣಿ’ ತಾಳಮದ್ದಳೆ

ಇಂದು ಉಜಿರೆಯ ಯಕ್ಷ ಸಪ್ತಾಹದಲ್ಲಿ ‘ಸ್ಯಮಂತಕಮಣಿ’ ತಾಳಮದ್ದಳೆ

ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.

ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.

ಇಂದು ‘ಸ್ಯಮಂತಕಮಣಿ’ ಎಂಬ ಪ್ರಸಂಗದ ತಾಳಮದ್ದಳೆ  ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ. ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜುಲೈ 26 ರಂದು ಸಂಜೆ 5.45  ಗಂಟೆಗೆ, ಪ್ರಸಂಗ – ಸ್ಯಮಂತಕಮಣಿ

ಹಿಮ್ಮೇಳ: ಗಿರೀಶ ರೈ ಕಕ್ಯಪದವು, ಪದ್ಯಾಣ ಶಂಕರನಾರಾಯಣ ಭಟ್, ಬಿ.ಜನಾರ್ದನ ತೋಳ್ಪಾಡಿತ್ತಾಯ, ನಂದಕುಮಾರ ಉಜಿರೆ
ಮುಮ್ಮೇಳ : ಪವನ್ ಕಿರಣ್‌ಕೆರೆ , ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಶೇಣಿ ವೇಣುಗೋಪಾಲ ಭಟ್, ಶ್ರೀಕೃಷ್ಣ ಭಟ್ ದೇವಕಾನ
ನೇರಪ್ರಸಾರ ಯೂಪ್ಲಸ್ ಟಿವಿ, ಯೂಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ ಲಭ್ಯವಿದೆ. 

ವಿವರಗಳಿಗೆ ಚಿತ್ರ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments