Saturday, October 5, 2024
Homeಸುದ್ದಿನಾಳೆ ಮಧ್ಯಾಹ್ನ 2 ಘಂಟೆಗೆ ಪ್ರಸಿದ್ಧ ಕಲಾವಿದರಿಂದ 'ಕುಮಾರ ವಿಜಯ' ತಾಳಮದ್ದಳೆ, ಬೆಳಗ್ಗೆ 9.30...

ನಾಳೆ ಮಧ್ಯಾಹ್ನ 2 ಘಂಟೆಗೆ ಪ್ರಸಿದ್ಧ ಕಲಾವಿದರಿಂದ ‘ಕುಮಾರ ವಿಜಯ’ ತಾಳಮದ್ದಳೆ, ಬೆಳಗ್ಗೆ 9.30 ಘಂಟೆಗೆ ‘ಆ-ರತಿ ಮದುವೆ’ ಹವ್ಯಕ ಭಾಷೆಯ ತಾಳಮದ್ದಳೆ

ನಾಳೆ ದಿನಾಂಕ 02-10-2024ನೇ ಬುಧವಾರ ಮಧ್ಯಾಹ್ನ 2 ಘಂಟೆಗೆ ಪ್ರಸಿದ್ಧ ಕಲಾವಿದರಿಂದ ‘ಕುಮಾರ ವಿಜಯ’ ತಾಳಮದ್ದಳೆ ಮತ್ತು ಬೆಳಗ್ಗೆ 9.30 ಘಂಟೆಗೆ ‘ಆ-ರತಿ ಮದುವೆ’ ಹವ್ಯಕ ಭಾಷೆಯ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷರಂಗ ಪುತ್ತೂರು ಇವರ ವತಿಯಿಂದ, ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನಕುಮಾರ್ ಅಭಿಮಾನಿ ಬಳಗದ ಸಹಯೋಗದೊಂದಿಗೆ

ದಿನಾಂಕ. 02-10-2024 ನೇ ಬುಧವಾರ ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಈ ಎರಡು ವಿಶಿಷ್ಟ ತಾಳಮದ್ದಳೆಗಳು ಪ್ರಸ್ತುತಗೊಳ್ಳಲಿವೆ.

ವಿವರಗಳಿಗೆ ಕೆಳಗಿನ ಚಿತ್ರವನ್ನು ಗಮನಿಸಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments