ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣ
ಸಿರಿಬಾಗಿಲು ಪ್ರತಿಷ್ಠಾನದಲ್ಲಿ ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ತೆಂಕುತಿಟ್ಟು ಯಕ್ಷಗಾನದ ನಾಟ್ಯ ಗುರುಗಳಿಗೆ ವಿಶೇಷವಾದ ಎರಡನೆಯ ತರಗತಿ ಪ್ರತಿಷ್ಠಾನದಲ್ಲಿ ನಡೆಸಲಾಯಿತು.
ಅಂದಾಜು 20 ರ ವರೆಗಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯಕ್ಷಗಾನದ ಚೌಕಿ ಪೂಜೆಯ ನಂತರ ಹಿಮ್ಮೇಳದವರು ಹಾಗೂ ಕೋಡಂಗಿವೇಷದವರು ಹಿಂದಿನ ಕಾಲದಲ್ಲಿ ದೀಪದೊಂದಿಗೆ ರಂಗ ಪ್ರವೇಶಿಸುವ ವಿಧಾನ, ಅದರ ವಿಶೇಷತೆ, ಪೂರ್ವ ರಂಗದ ಕೆಲವು ಭಾಗಗಳು,
ಪೂರ್ವ ರಂಗದಿಂದ ಇಂದು ವಿರಳವಾದ ಗಣಪತಿ ಕೌತುಕ ನಾಟ್ಯ ಕುಣಿತ ,ಇದರ ಕುರಿತು ಅಭ್ಯಾಸ ಹಾಗೂ ಪ್ರಾತ್ಯಕ್ಷಿಕೆ ಶ್ರೀ ಕರ್ಗಲ್ಲು ಗುರುಗಳು ನಡೆಸಿಕೊಟ್ಟರು.
- ತಂದೆ ಮತ್ತು ಆತನ 4 ಹೆಣ್ಣು ಮಕ್ಕಳು ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
- ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣ!
- ಇಂದು ವಿರಾಟಪರ್ವ (ಕೀಚಕ ವಧೆ) ತಾಳಮದ್ದಳೆಯಲ್ಲಿ ಜಬ್ಬಾರ್, ವಾಟೆಪಡ್ಪು, ಕನ್ನಡಿಕಟ್ಟೆ, ವಳಕ್ಕುಂಜ, ಕಿರಣಕೆರೆ – ಪುತ್ತಿಗೆ, ಜಬ್ಬಾರ್, ವಳಕ್ಕುಂಜರಿಗೆ ಸನ್ಮಾನ, ಮಾಂಬಾಡಿಯವರಿಗೆ ಯಕ್ಷನಿಧಿ ಸಮರ್ಪಣೆ
- ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ
- ಸಂಕಷ್ಟದಲ್ಲಿದ್ದ ಶಾಲೆಯ ಅಭಿವೃದ್ಧಿಗೆ ಬೇಕಾಗಿ 2ನೇ ತರಗತಿ ಬಾಲಕನ ಕತ್ತು ಹಿಸುಕಿ ನರಬಲಿ