ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿಬಿಎಸ್ಇ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ
ಅದ್ವೈತ್ ಕೃಷ್ಣ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಫಿಲೋ ಪ್ರತಿಭೆ 2024′ ಸ್ಪರ್ಧೆಯಲ್ಲಿ ‘ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರ’ ಎಂಬ ಇಂಗ್ಲಿಷ್ ವಿಚಾರಗೋಷ್ಠಿಯಲ್ಲಿ ತೃತೀಯ ಸ್ಥಾನವನ್ನು ಮತ್ತು
9ನೇ ತರಗತಿಯ ವಿದ್ಯಾರ್ಥಿನಿಯರಾದ ರಕ್ಷಾ ಎಸ್ ಎಸ್, ವೈಷ್ಣವಿ ಯು ಆರ್, ನಿಧಿ ಎಂ ಯು ಮತ್ತು 8ನೇ ತರಗತಿಯ ಇಂಚರ ಎಸ್ ಮಯ್ಯ, ಯಶಸ್ ಬಿ ಜೆಯವರು ‘ಗೀತ ಸುಧಾ ಗಾಯನ ಸ್ಪರ್ಧೆ’ ಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
- ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣ!
- ಇಂದು ವಿರಾಟಪರ್ವ (ಕೀಚಕ ವಧೆ) ತಾಳಮದ್ದಳೆಯಲ್ಲಿ ಜಬ್ಬಾರ್, ವಾಟೆಪಡ್ಪು, ಕನ್ನಡಿಕಟ್ಟೆ, ವಳಕ್ಕುಂಜ, ಕಿರಣಕೆರೆ – ಪುತ್ತಿಗೆ, ಜಬ್ಬಾರ್, ವಳಕ್ಕುಂಜರಿಗೆ ಸನ್ಮಾನ, ಮಾಂಬಾಡಿಯವರಿಗೆ ಯಕ್ಷನಿಧಿ ಸಮರ್ಪಣೆ
- ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ
- ಸಂಕಷ್ಟದಲ್ಲಿದ್ದ ಶಾಲೆಯ ಅಭಿವೃದ್ಧಿಗೆ ಬೇಕಾಗಿ 2ನೇ ತರಗತಿ ಬಾಲಕನ ಕತ್ತು ಹಿಸುಕಿ ನರಬಲಿ
- ಆನ್ಲೈನ್ನಲ್ಲಿ ವಂಚನೆ: ಶಿಕ್ಷಕನ ಖಾತೆಯಿಂದ 91 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಅಪಾಯಕಾರಿ ವಂಚಕರು